ಅಕ್ರಮ ಗಣಿ ವರದಿ : ಆರ್ ಎಸ್ ಎಸ್ ಅಸಂತೋಷ

ಈ ಹಿನ್ನೆಲೆಯಲ್ಲಿ 'ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯಕ್ಕಾಗಿ ಕಾಯುವ ಅಗತ್ಯ ಇಲ್ಲ' ಎಂದು ಆರ್ಎಸ್ಎಸ್ ಮುಖಂಡರು, ಬಿಜೆಪಿ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯಬೇಕೇ ಅಥವಾ ಅವರನ್ನು ಬದಲಿಸಬೇಕೇ ಎನ್ನುವ ವಿಷಯ ಪಕ್ಷಕ್ಕೆ ಬಿಟ್ಟದ್ದು. ಈ ವಿಷಯದಲ್ಲಿ ಆರ್ಎಸ್ಎಸ್ ಮಧ್ಯಪ್ರವೇಶ ಮಾಡುವುದಿಲ್ಲ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಒಳಿತೆನಿಸಿದ್ದನ್ನು ಮಾಡಿ ಎನ್ನುವ ಸಲಹೆಯನ್ನೂ ನೀಡಿದೆ.











Click it and Unblock the Notifications