ಲೋಕಾಯುಕ್ತರ 'ಸೋರಿಕೆಯ ವರದಿ' ಅಂಗೀಕರಿಸುವುದಿಲ್ಲ

ಆದರೆ, ಇದು ಸರಕಾರದ ವತಿಯಿಂದ ಅಧಿಕೃತ ಪ್ರಕಟಣೆಯೋ ಅಥವಾ ಧನಂಜಯ್ ಅವರ ವೈಯಕ್ತಿಕ ಅಭಿಪ್ರಾಯವೋ ತಿಳಿಯದಾಗಿದೆ. ಆದಾಗ್ಯೂ, ಅಕ್ರಮ ಗಣಿ ವರದಿ ಸಿದ್ಧಪಡಿಸುವ ಹಂತದಲ್ಲಿ ಲೋಕಾಯುಕ್ತ ನ್ಯಾ. ಹೆಗ್ಡೆ ಅವರನ್ನು ಧನಂಜಯ್ ಕುಮಾರ್ ಖುದ್ದಾಗಿ ಭೇಟಿಯಾಗಿದ್ದನ್ನು ಗಣನೆಗೆ ತೆಗೆದುಕೊಂಡರೆ ಶುಕ್ರವಾರ ಸರಕಾರಕ್ಕೆ ಸಲ್ಲಿಸುವ ವರದಿ ಶೈತ್ಯಾಗಾರ ಸೇರುವ ಬಹುತೇಕ ಸಾಧ್ಯತೆಗಳಿವೆ.
ನ್ಯಾ. ಹೆಗ್ಡೆ ಅವರು ಸಲ್ಲಿಸುವ ವರದಿಯಿಂದ ಸರಕಾರಕ್ಕೇನೂ ಅಪಾಯವಿಲ್ಲ ಎಂದೂ ಧನಂಜಯ ಕುಮಾರ್ ಹೇಳಿದ್ದಾರೆ.












Click it and Unblock the Notifications