ವರದಿ ಸೋರಿಕೆಗೆ ಕಣ್ಣೀರಿಟ್ಟ ನ್ಯಾ. ಹೆಗ್ಡೆ ರಾಜೀನಾಮೆ ಸಾಧ್ಯತೆ

santosh hegde
ಬೆಂಗಳೂರು, ಜುಲೈ21: ಅಕ್ರಮ ಗಣಿ ವರದಿ ಸೋರಿಕೆಯಾಗಿರುವುದರಿಂದ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಬಹಳ ನೊಂದಿದ್ದಾರೆ. ಇದು ಅವರ ಅಸಹಾಯಕತೆಯೋ ಅಥವಾ ಅಸಮರ್ಥತೆಯೋ ತಿಳಿಯದಾಗಿದೆ. ಆದರೆ ಲೋಕಾಯುಕ್ತ ಕಚೇರಿಯ ಘನತೆಗೆ ಚ್ಯುತಿ ಬಂದಿರುವುದಂತೂ ನಿಜ.

ಆಗಿರುವ ಅನಾಹುತವನ್ನು ಸರಿಪಡಿಸಿಕೊಳ್ಳಲು ಶುಕ್ರವಾರವೇ ಸರಕಾರಕ್ಕೆ ತಮ್ಮ ವರದಿ ಸಲ್ಲಿಸಲಿದ್ದಾರೆ. ಬಳಿಕ ಸೀದಾ ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ಸಲ್ಲಿಸುವ ಸಾಧ್ಯತೆಯೂ ಇದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಅಂದಹಾಗೆ, ಕರ್ನಾಟಕದ ಲೋಕಾಯಕ್ತರಾಗಿ ನ್ಯಾ. ಹೆಗ್ಡೆ ಅವರ ಸೇವಾವಧಿ ಮುಂದಿನ ತಿಂಗಳು 2ರಂದು ಕೊನೆಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+