ಮಂಗಳೂರು ವಿಮಾನ ಅಪಘಾತ: 75 ಲಕ್ಷ ಪರಿಹಾರಕ್ಕೆ ಕೋರ್ಟ್ ಆದೇಶ

ಈ ಹಿಂದೆ ಏರ್ ಇಂಡಿಯಾ ಅತ್ಯಲ್ಪ ಪರಿಹಾರ ನೀಡಿ ಕೈತೊಳೆದುಕೊಂಡಿತ್ತು. ಆದರೆ ಮಾಂಟ್ರಿಯಾಲ್ ಅಂತಾರಾಷ್ಟ್ರೀಯ ಒಪ್ಪಂದದಂತೆ ಕೇರಳ ಹೈಕೋರ್ಟಿನ ನ್ಯಾ. ಪಿ.ಆರ್. ರಾಮಚಂದ್ರ ಮೆನನ್ ಈ ತೀರ್ಪು ನೀಡಿದ್ದಾರೆ.
ದುಬೈನಿಂದ ಮಂಗಳೂರಿಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ 2010ರ ಮೇ 22ರ ಶನಿವಾರ ಮುಂಜಾನೆ 6.30ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ಅಪಘಾತಕ್ಕೀಡಾಗಿ 160 ಮಂದಿ ಸಾವಪ್ಪಿದ್ದರು.
ಬೋಯಿಂಗ್ 737ವಿಮಾನದಲ್ಲಿ 4 ಹಸುಗೂಸುಗಳು ಸೇರಿದಂತೆ ಒಟ್ಟು 165 ಮಂದಿ ಪ್ರಯಾಣಿಕರಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ರನ್ ವೇನಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.












Click it and Unblock the Notifications