ಜೂ ಸರಸ: ಗಂಡಿನ ಕರೆಗೆ ಓಗೊಡದ ಹೆಣ್ಣು ಬರ್ಬರ ಹತ್ಯೆ

ಕಾಮೋದ್ರಿಕ್ತನಾದ ಹಿಪ್ಪೋಪೊಟಮಸ್ ತನ್ನ ಸಂಗಾತಿಯನ್ನು ಸರಸಕ್ಕೆ ಕರೆದಿದೆ. ಆದರೆ, ಒಲ್ಲೆ ಎಂದು ಹೆಣ್ಣು ದೂರ ಸರಿದಿದೆ. ಇದರಿಂದ ಕೋಪಗೊಂಡ ನೀರಾನೆ ತನ್ನ ಸಂಗಾತಿ ಮೇಲೆ ಬಲಾತ್ಕಾರ ಮಾಡಿ, ಹಿಂಸಿಸಿ ಕೊಂದು ಹಾಕಿದೆ.
ಮಾರ್ಚ್ 2010 ರಲ್ಲಿ ಕಾನ್ಪುರದಿಂದ ಸಕ್ಕರ್ ಬಾರ್ಗ್ ಜೂ ಗೆ ಕಾಲಿಟ್ಟ ಈ ಎರಡು ಜೋಡಿ ಜೀವಗಳು ಪ್ರಾಣಿ ಸಂಗ್ರಹಾಲಯದ ಆಕರ್ಷಣೆಯಾಗಿದ್ದವು. ಆದರೆ, ನೆನ್ನೆ ನಡೆದ ಸರಸ ಕಾಳಗದಲ್ಲಿ ಹೆಣ್ಣು ಅಸುನೀಗಿದೆ. ನಮಗೆ ಈ ವಿಷಯ ತಿಳಿದಾಗ ಪರಿಸ್ಥಿತಿ ಕೈ ಮೀರಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಹೆಣ್ಣು ನೀರಾನೆ ದಾರುಣ ಸ್ಥಿತಿಯಲ್ಲಿತ್ತು. ಅದರ ಕಿಬ್ಬೊಟ್ಟೆಗೆ ಬಲವಾದ ಗಾಯವಾಗಿತ್ತು. ಉಳಿಸಿಕೊಳ್ಳಲು ಎಲ್ಲಾ ರೀತಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಈ ರೀತಿ ನೀರಾನೆ ಉದ್ರೇಕಗೊಳ್ಳುವುದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಜೂ ನಿರ್ವಾಹಕ ವಿಜೆ ರಾಣಾ ಹೇಳಿದ್ದಾರೆ.
More From
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications