ಅನಂತ ಸಂಪತ್ತಿನ ಮೇಲೆ ವಿದೇಶಿ ಮಾಧ್ಯಮಗಳ ದಾಳಿ

The New York Times, Washington Post, The Time Magazine, Newsweek, BBC and Deutsche Welle (Germany) ಸೇರಿದಂತೆ ಅನೇಕ ಟಿವಿ ಚಾನೆಲ್ ಗಳೂ ಸಂಪತ್ತಿನ ಮೇಲೆ ವರದಿಗಾಗಿ ಕಣ್ಣು ಹಾಕಿದ್ದಾರೆ. ಇನ್ನು ನಮ್ಮ ತಿರು ಅನಂತ ಪುರದ ಸಂಸದರಾದ ತಲೆಹರಟೆ ಶಶಿತರೂರ್ ಅವರ ಸುಪುತ್ರ ಇಶಾನ್ ತರೂರ್ ದಿ ಟೈಮ್ ಮ್ಯಾಗಜೀನ್ ವಿಶೇಷ ವರದಿಗಾರರರಾಗಿದ್ದಾರೆ. ಅವರಂತೂ ಅಪ್ಪನ ನೆಟ್ ವರ್ಕ್ ಬಳಸಿ ವಿಶೇಷ ವರದಿಗಳಿಗಾಗಿ ತಹತಹಿಸುತ್ತಿದ್ದಾರೆ. ಅದ್ಭುತ ಸುದ್ದಿಗಳನ್ನು ಹೆಕ್ಕಿ ತಾ ಎಂದು ಇಶಾನ್ ಗೆ 'ದಿ ಟೈಮ್' ಅಸೈನ್ ಮಾಡಿದೆ.
'ದಕ್ಷಿಣ ಭಾರತದ ದೇವಸ್ಥಾನದ ತಳದಲ್ಲಿ ಭರ್ಜರಿ ಸಂಪತ್ತಿನ ಲೋಕವೇ ತೆರೆದುಕೊಂಡಿದೆ' ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವರದಿಯ ತುಣುಕೊಂದು ಹೀಗಿದೆ ಓದಿಕೊಳ್ಳಿ: 'ಭಾರತದ ದೇವಸ್ಥಾನಗಳೆಂದರೆ ಧನಕನಕಗಳು ಹೇರಳವೇ. ಭಕ್ತಾದಿಗಳು, ಯಾತ್ರಾರ್ಥಿಗಳು, ಧನಿಕ ಕೊಡುಗೈ ದಾನಿಗಳು ಚಿನ್ನ, ನಗದು ಮುಂತಾದ ಅಮೂಲ್ಯ ವಸ್ತುಗಳನ್ನು ದೇವಸ್ಥಾನದ ಹುಂಡಿಗಳಲ್ಲಿ ಕಾಣಿಕೆ ಹಾಕುವುದು ಸಾಮಾನ್ಯವೇ. ಆದರೆ ... ಅನಂತ ದೇಗುಲ ನಿಧಿ ರಾಶಿಗಳ ಮುಂದೆ ಅವೆಲ್ಲ ಕುಬ್ಜವಾಗಿ ಕಾಣಿಸುತ್ತಿವೆ'.
ಆದರೆ ಒಂದು ಸಿಎನ್ಎನ್ ಮಾತ್ರ 'ಯಾರದು, ಭಾರತವನ್ನು ಬಡ ರಾಷ್ಟ್ರ ಎಂದಿದ್ದು. ತಿರುವನಂತಪುರಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ಸಂಪತ್ತು ಹೇಗೆ ಕೊಳೆಯುತ್ತಾ ಬಿದ್ದಿದೆ ಎಂಬುದನ್ನು ಪರಾಂಬರಿಸಿ ನೋಡಿ' ಎಂದು ಕೊಂಡಾಡಿದೆ. ಪಕ್ಕದ ಪಾಕಿಸ್ತಾನಕ್ಕೂ ಈ ಹಿಂದೂ ದೇಗುಲದಲ್ಲಿ ದೊರೆತಿರುವ ಧನಕನಕ ಅಪಾರ ಕುತೂಹಲ ಕೆರಳಿಸಿದೆ. ಡಾನ್ ಪತ್ರಿಕೆ ಈ ಸಂಪತ್ತಿನ ಬಗ್ಗೆ, ಧಾರ್ಮಿಕ ಸಂಪತ್ತಿನ ಬಗ್ಗೆ ಪಾಕಿಗಳಿಗೆ ಒಂದಷ್ಟು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆಸಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications