ಲೈಂಗಿಕ ಕಿರುಕುಳ: ಬಳ್ಳಾರಿ ಶಿರಸ್ತೇದಾರ್ ಮನೆಗೆ

ಬಳ್ಳಾರಿ,

ಜೂನ್
30:
:
ಮಹಿಳಾ
ಸಿಬ್ಬಂದಿಯೊಂದಿಗೆ
ಅಸಭ್ಯವಾಗಿ
ವರ್ತಿಸಿ,
ಲೈಂಗಿಕ
ಕಿರುಕುಳ
ನೀಡಿದ
ಬಳ್ಳಾರಿ
ತಹಶೀಲ್ದಾರ್
ಕಚೇರಿಯ
ಶಿರಸ್ತೇದಾರ್
ಕೆ.
ಅಜಿತ್‌ಸಿಂಗ್
ಅವರನ್ನು
ಸೇವೆಯಿಂದ
ವಜಾಗೊಳಿಸಿ
ಗುಲ್ಬರ್ಗಾ
ಪ್ರಾದೇಶಿಕ
ಆಯುಕ್ತರು
ಆದೇಶ
ಹೊರಡಿಸಿದ್ದಾರೆ.

id="toptextpromo">

ಹಿಂದೆ
ಅಜಿತ್‌ಸಿಂಗ್
ಅವರು
ಬಳ್ಳಾರಿ
ಉಪವಿಭಾಗಾಧಿಕಾರಿ
ಕಚೇರಿಯಲ್ಲಿ
ಕರ್ತವ್ಯ
ನಿರ್ವಹಿಸುತ್ತಿದ್ದ
ಸಂದರ್ಭದಲ್ಲಿ
ಮಹಿಳಾ
ಸಿಬ್ಬಂದಿಯೊಬ್ಬರ
ಜತೆ
ಅಸಭ್ಯವಾಗಿ
ವರ್ತಿಸಿ,
ಲೈಂಗಿಕ
ಕಿರುಕುಳ
ನೀಡಿರುವುದು
ಇಲಾಖಾ
ವಿಚಾರಣೆಯಿಂದ
ಸಾಬೀತಾಗಿದೆ.
ಹಿನ್ನೆಲೆಯಲ್ಲಿ
ಅವರ
ವಿರುದ್ಧ
ಕ್ರಮ
ಕೈಗೊಳ್ಳಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ತಹಶೀಲ್ದಾರರು,

ತಿಂಗಳ
25
ರಂದೇ
ಅಜಿತ್
ಸಿಂಗ್
ರನ್ನು
ಕರ್ತವ್ಯದಿಂದ
ಬಿಡುಗಡೆ
ಮಾಡಿದ್ದಾರೆ
ಎಂದು
ಜಿಲ್ಲಾಧಿಕಾರಿ
ಎ.ಎ.
ಬಿಸ್ವಾಸ್
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+