ಆಣೆ-ಪ್ರಮಾಣ ಬೇಡ: ಕುದಿಯುವ ಎಣ್ಣೆಯಲ್ಲಿ ಕೈ ಇಡಲಿ

ಏಕೆಂದರೆ ಅಧಿಕಾರ ಬಳಸಿಕೊಂಡು ಏನೆಲ್ಲಾ ಮಾಡುವ ಇವರು ಧೈರ್ಯದಿಂದ ಆಣೆ ಮಾಡಿಬಿಡುವರು. ಅಲ್ಲದೇ ಈ ಹಿಂದೆ, ಇದೇ ರೀತಿಯ ಹೇಳಿಕೆಯನ್ನು ನೀಡಿರುವ ಶೋಭಕ್ಕಳೂ ಸೇರಿದಂತೆ ಎಲ್ಲರೂ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡುವ ಬದಲಿಗೆ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಕುದಿಯುವ ಎಣ್ಣೆಯಲ್ಲಿ ತಮ್ಮ ತಮ್ಮ ಕೈಯನ್ನು ಇಡಲಿ.
ಯಾರು ಸತ್ಯ ಸಂಧರಿದ್ದಾರೋ, ಪ್ರಾಮಾಣಿಕರಿದ್ದಾರೋ ಅವರನ್ನು ಅವರು ನಂಬಿಕೊಂಡಿರುವ ಆ ಶ್ರೀ ಮಂಜುನಾಥ ಕಾಪಾಡಲಿ. ಸುಳ್ಳರನ್ನು, ಭ್ರಷ್ಟರನ್ನು ಆ ದೇವರೇ ಕೈ ಸುಟ್ಟುಹೋಗುವಂತಹ ಶಿಕ್ಷೆಯನ್ನು ನೀಡುವಂತಾಗಲಿ.












Click it and Unblock the Notifications