ಹುಣಸೂರು ವಿದ್ಯಾರ್ಥಿಗಳ ಹತ್ಯೆ- ಕೋಲ್ಕೊತ್ತಾದಲ್ಲಿ 3 ಸೆರೆ

ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಭಾಗಿಯಾಗಿದ್ದು, ಕರ್ನಾಟಕ ಪೊಲೀಸರು ಮೂವರನ್ನು ಕೋಲ್ಕೊತ್ತಾದಲ್ಲಿ ಬಂಧಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಪ್ರಕರಣದ ಸಂಬಂಧ ರಚಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತ ನ್ಯಾಮಗೌಡ ನೇತೃತ್ವದ ವಿಶೇಷ ತನಿಖಾ ತಂಡವು ಕೋಲ್ಕೊತ್ತಾದಲ್ಲಿ ಈ ಮೂವರನ್ನು ಬಂಧಿಸಿದೆ. ಆದರೆ ಬಂಧಿತರ ವಿವರ ಬಹಿರಂಗಪಡಿಸಿಲ್ಲ. ಮೂವರನ್ನೂ ಇಂದು ಬೆಂಗಳೂರಿಗೆ ಕರೆತರುವ ನಿರೀಕ್ಷೆಯಿದೆ.












Click it and Unblock the Notifications