ಹುಣಸೂರು ವಿದ್ಯಾರ್ಥಿಗಳ ಅಪಹರಣ, ಕೊಲೆ: ಆರ್.ಕೆ. ದತ್ತಾ ವಿಚಾರಣೆಗೆ

ಹುಣಸೂರು,

ಜೂನ್
13:
ಇಡೀ
ರಾಜ್ಯವೇ
ಬೆಚ್ಚಿಬಿದ್ದರುವ
ಹುಣಸೂರು
ಕಾಲೇಜು
ವಿದ್ಯಾರ್ಥಿಗಳ
ಅಪಹರಣ,
ಕೊಲೆ
ಪ್ರಕರಣ
ತನಿಖೆಯನ್ನು
ನೇರವಾಗಿ
ಕಾನೂನು
ಸುವ್ಯವಸ್ಥೆ
ಮಹಾ
ನಿರ್ದೇಶಕ
ರೂಪ್
ಕುಮಾರ್
ದತ್ತಾ
ಅವರಿಗೇ
ವಹಿಸಲಾಗಿದೆ.

id="toptextpromo">

ಗೃಹ

ಸಚಿವ
ಆರ್.
ಅಶೋಕ್
ಕುರಿತು
ಆದೇಶ
ಹೊರಡಿಸಿದ್ದು,
ದತ್ತಾ
ನೇತೃತ್ವದ
ತಂಡ
ತಕ್ಷಣದಿಂದಲೇ
ತನಿಖೆ
ಕೈಗೆತ್ತಿಕೊಂಡಿದೆ
ಎಂದು
ತಿಳಿಸಿದ್ದಾರೆ.
ಮಧ್ಯೆ,
ವಿದ್ಯಾರ್ಥಿಗಳ
ಹತ್ಯೆ
ಖಂಡಿಸಿ,
ಹುಣುಸೂರು
ಪಟ್ಟಣದಲ್ಲಿ
ಇಂದು
(ಜೂನ್
13)
ಬಂದ್
ಆಚರಿಸಲಾಗುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮೈಸೂರು

ಮಹಾಜನ
ಕಾಲೇಜಿನ
ಬಿಬಿಎಂ
ವಿದ್ಯಾರ್ಥಿಗಳಾದ
ವಿಘ್ನೇಶ್
ಮತ್ತು
ಸುಧೀಂದ್ರ
ಅವರನ್ನು
ಒಂದು
ವಾರದ
ಹಿಂದೆ
ಅಪಹರಿಸಿದ್ದ
ದುಷ್ಕರ್ಮಿಗಳು
6
ಕೋಟಿ
ರುಪಾಯಿ
ಬೇಡಿಕೆಯಿಟ್ಟಿದ್ದರು.
ಹಣ
ದೊರೆಯದೆ
ನಿರಾಶೆಗೊಂಡ
ದುಷ್ಮರ್ಮಿಗಳು
ಹತ್ಯೆಗಳನ್ನು
ಮಾಡಿರುವ
ಶಂಕೆ
ವ್ಯಕ್ತಪಡಿಸಲಾಗಿದೆ.
ಭಾನುವಾರ
ಬೆಳಗ್ಗೆ
ಚಿಕ್ಕಬಳ್ಳಾಪುರದ
ಅಗಲಗುರ್ಕಿ
ಬಳಿ
ರಸ್ತೆ
ಬದಿ
ವಿಘ್ನೇಶ್
ಮತ್ತು
ಸುಧೀಂದ್ರ
ಅವರ
ಶವಗಳು
ದೊರೆತಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+