ರಾಜ್ಯಪಾಲರಿಗೆ ರಾಯರ ದಿನದಂದು ಜ್ಞಾನೋದಯ!
ಬೆಂಗಳೂರು,
ಮೇ 26: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಗುರುವಾರ ಜ್ಞಾನೋದಯವಾದಂತಿದೆ. '28 ವರ್ಷಗಳ ಹಿಂದೆ ವಕೀಲನಾಗಿ ಶಿಸ್ತುಬದ್ಧ ಜೀವನ ನಡೆಸುತ್ತಿದ್ದೆ. ಅಲ್ಲಿಂದೀಚೆಗೆ ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ' ಎಂದು ಹೇಳಿಕೆಯ ಮೂಲಕ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. id="toptextpromo">'ರಾಜಭವನದಿಂದ
ಹೊರಹೋಗಲಾಗುತ್ತಿಲ್ಲ. ಇಲ್ಲಿ ಕೈದಿಯಂತಿದ್ದೇನೆ. ಕರ್ನಾಟಕಕ್ಕೆ ಬಂದು ತಪ್ಪು ಮಾಡಿದೆ. ರಾಜ್ಯಪಾಲರಿಗೂ ಮಿತಿ ಎನ್ನುವುದಿದೆ. ಅದನ್ನು ಅರಿತಿದ್ದೇನೆ' ಎಂದು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ವಗತದಲ್ಲಿ ಷರಾ ಬರೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ರಾಷ್ಟ್ರಕವಿ
ಕುವೆಂಪು ಮುಕ್ತರಾಗಿದ್ದರು. ಕುವೆಂಪು ಅವರು ಗಾಂಧಿ ನಂತರದ ಸ್ಥಾನದಲ್ಲಿದ್ದಾರೆ' ಎಂದೂ ಭಾರದ್ವಾಜ್ ಹೇಳಿದ್ದಾರೆ.











Click it and Unblock the Notifications