ರಾಜ್ಯಪಾಲರಿಗೆ ರಾಯರ ದಿನದಂದು ಜ್ಞಾನೋದಯ!

'ರಾಜಭವನದಿಂದ ಹೊರಹೋಗಲಾಗುತ್ತಿಲ್ಲ. ಇಲ್ಲಿ ಕೈದಿಯಂತಿದ್ದೇನೆ. ಕರ್ನಾಟಕಕ್ಕೆ ಬಂದು ತಪ್ಪು ಮಾಡಿದೆ. ರಾಜ್ಯಪಾಲರಿಗೂ ಮಿತಿ ಎನ್ನುವುದಿದೆ. ಅದನ್ನು ಅರಿತಿದ್ದೇನೆ' ಎಂದು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ವಗತದಲ್ಲಿ ಷರಾ ಬರೆದಿದ್ದಾರೆ.
'ರಾಷ್ಟ್ರಕವಿ ಕುವೆಂಪು ಮುಕ್ತರಾಗಿದ್ದರು. ಕುವೆಂಪು ಅವರು ಗಾಂಧಿ ನಂತರದ ಸ್ಥಾನದಲ್ಲಿದ್ದಾರೆ' ಎಂದೂ ಭಾರದ್ವಾಜ್ ಹೇಳಿದ್ದಾರೆ.












Click it and Unblock the Notifications