ಬೆಂಗ್ಳೂರ್ನಲ್ಲಿ ಭೀಮಸೇನ ಜೋಷಿ ಗಾನವೈಭವ

ಕಾರ್ಯಕ್ರಮದಲ್ಲಿ ಪಂಡಿತ್ ಪರಮೇಶ್ವರ ಹೆಗಡೆ, ಸಮಕಾಲೀನ ಇತಿಹಾಸರಾರ ಮತ್ತು ಕ್ರಿಕೆಟ್ ಬರಹಗಾರ ಡಾ.ರಾಮಚಂದ್ರ ಗುಹ ಮತ್ತು ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಪತ್ರಿಕೆಯ ಸಂಪಾದಕ ಕೆ.ಎನ್. ಶಾಂತಕುಮಾರ್ ಭಾಗವಹಿಸಲಿದ್ದಾರೆ. ವಸಂತ ಪ್ರಕಾಶನ ಕಾರ್ಯಕ್ರಮವನ್ನು ಆಯೋಜಿಸಿದೆ. ಸಂಗೀತ ಪ್ರಿಯರು, ಭೀಮಸೇನ ಜೋಷಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಸಂತ ಪ್ರಕಾಶನದ ಸಾಹಿತಿ-ಸಂಪಾದಕ ಎಸ್. ದಿವಾಕರ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98863 99125












Click it and Unblock the Notifications