ಹಾಸನದಲ್ಲಿ ನಗರ ಸಾರಿಗೆಗೆ ಉತ್ತಮ ಪ್ರತಿಕ್ರಿಯೆ
ಹಾಸನ,
ಫೆ.18: ಇಲ್ಲಿನ ಕೆಎಸ್ಆರ್ ಟಿಸಿ ಘಟಕ ಇತ್ತೀಚೆಗೆ ಆರಂಭಿಸಿದ ನಗರ ಸಾರಿಗೆ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಸಂತೆಪೇಟೆ-ತಣ್ಣೀರ ಹಳ್ಳ-ದೊಡ್ಡ ಮಂಡಿಗನಹಳ್ಳಿಗೆ ಹಾಗೂ ರೈಲ್ವೆ ನಿಲ್ದಾಣ-ಡೈರಿ ಸರ್ಕಲ್-ಆರ್.ಟಿ.ಓ. ಕಛೇರಿಗೆ ನೂತನವಾಗಿ ಎರಡು ನಗರ ಸಾರಿಗೆಯನ್ನು ಪ್ರಾರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. id="toptextpromo">ಫೆ.
12 ರಿಂದ ಹಾಸನ ವಿಭಾಗದ ಕೆಎಸ್ಆರ್ ಟಿಸಿ ಘಟಕದಿಂದ ಆರಂಭವಾದ ಹೊಸ ಸಾರಿಗೆ ಮಾರ್ಗ ಹಾಗೂ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ 18 ಸುತ್ತು ಸಂಚಾರ ಮಾಡಲಾಗುತ್ತಿದೆ. ಸದರಿ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಟಿಸಿ ಸುಬ್ಬಯ್ಯ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದರ
ವಿವರ
:
ಹಾಸನ
ಬಸ್
ನಿಲ್ದಾಣದಿಂದ
:
ಡೈರಿಗೆ
3
ರೂ.,
ಆರ್.ಟಿ.ಓ.
ಕಛೇರಿಗೆ
5
ರೂ.,
ಸಂತೆಪೇಟೆಗೆ
3
ರೂ.,
ಆಯುರ್ವೇದಿಕ್
ಕಾಲೇಜಿಗೆ
3
ರೂ.,
ದೊಡ್ಡ
ಮಂಡಿಗನಹಳ್ಳಿಗೆ
3
ರೂ.
ಹಾಗೂ
ಆರ್.ಟಿ.ಓ.
ಕಛೇರಿ
ಯಿಂದ
ದೊಡ್ಡ
ಮಂಡಿಗನಹಳ್ಳಿಗೆ
7
ರೂ.
ಟಿಕೆಟ್
ದರ
ನಿಗದಿ
ಪಡಿಸಲಾಗಿದೆ.












Click it and Unblock the Notifications