ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ

ನವದೆಹಲಿ,

ಫೆ.
2
:
ವಿಕೃತಕಾಮಿ
ಹಾಗೂ
ಸರಣಿ
ಹಂತಕ
ಉಮೇಶ
ರೆಡ್ಡಿಗೆ
ನೀಡಲಾಗಿದ್ದ
ಗಲ್ಲು
ಶಿಕ್ಷೆಯನ್ನು
ಸುಪ್ರೀಂ
ಕೋರ್ಟ್
ಮಂಗಳವಾರ
(ಫೆ.
1)
ಎತ್ತಿ
ಹಿಡಿದಿದೆ.
ಸುಮಾರು
12
ವರ್ಷಗಳ
ಬಳಿಕ
ಸುಪ್ರೀಂಕೋರ್ಟ್‌ನಿಂದ
ಮಂಗಳವಾರ
ಮಹತ್ವದ
ಆದೇಶ
ಹೊರಬಿದ್ದಿದೆ.

id="toptextpromo">

1998ರಲ್ಲಿ

ಉಮೇಶ್
ರೆಡ್ಡಿ
ಜಯಶ್ರೀ
ಎಂಬ
ಮಹಿಳೆಯ
ಕೈಯನ್ನು
ಕಟ್ಟಿ
ಅತ್ಯಾಚಾರ
ಎಸಗಿದ್ದ,
ಬಳಿಕ
ಆಕೆಯನ್ನು
ಕೊಂದು
ಹಾಕಿ
ಮನೆಯಲ್ಲಿದ್ದ
ಆಭರಣಗಳನ್ನು
ದೋಚಿಕೊಂಡು
ಪರಾರಿಯಾಗಿದ್ದ.
ಇನ್ನೊಂದು
ಮನೆಯಲ್ಲೂ
ಇದೇ
ರೀತಿಯ
ಅಪರಾಧ
ಎಸಗಲು
ಯತ್ನಿಸಿದಾಗ
ಆತನನ್ನು
ಬಂಧಿಸಲಾಗಿತ್ತು.
ಎಂಟು
ವರ್ಷಗಳ
ದೀರ್ಘ
ವಿಚಾರಣೆಯ
ಬಳಿಕ
ಸೆಷನ್ಸ್
ಕೋರ್ಟ್
2006ರ
ಅಕ್ಟೋಬರ್
26ರಂದು
ಉಮೇಶ್
ರೆಡ್ಡಿಗೆ
ಗಲ್ಲು
ಶಿಕ್ಷೆ
ವಿಧಿಸಿತ್ತು.
ಕರ್ನಾಟಕ
ಹೈಕೋರ್ಟ್
ತೀರ್ಪನ್ನು
ಎತ್ತಿ
ಹಿಡಿದಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ರಾಜ್ಯ

ಹೈಕೋರ್ಟ್‌
ನೀಡಿದ್ದ
ಗಲ್ಲುಶಿಕ್ಷೆಯನ್ನು
ಸುಪ್ರೀಂಕೋರ್ಟ್‌ನ
ನ್ಯಾ.
ಪಾಠಕ್‌
ಹಾಗೂ
ನ್ಯಾ.ಅಲ್ತಮಸ್
ಕಬೀರ್
ಅವರಿದ್ದ
ನ್ಯಾಯಪೀಠ
ಎತ್ತಿ
ಹಿಡಿದಿದೆ.
ಅತ್ಯಾಚಾರ,
ಕೊಲೆ,
ಚಿನ್ನಾಭರಣ
ಕಳವು
ಸೇರಿದಂತೆ
ರಾಜ್ಯ
ಹಾಗೂ
ನೆರೆ
ರಾಜ್ಯಗಳಲ್ಲಿ
ಉಮೇಶ್‌
ರೆಡ್ಡಿ
ವಿರುದ್ಧ
23
ಕ್ಕೂ
ಹೆಚ್ಚು
ಪ್ರಕರಣಗಳು
ದಾಖಲಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+