ವಿಶ್ವ ಕನ್ನಡ ಸಮ್ಮೇಳನಕ್ಕೆ ಬೆಳಗಾವಿ ಸಜ್ಜು

Minister Govind Karjol
ಅತೀವೃಷ್ಟಿ ಅನಾವೃಷ್ಟಿ ಚುನಾವಣೆ ರಾಜಕೀಯ ಪಲ್ಲಟಗಳು ಮುಂತಾದ ಕಾರಣಗಳ ನೆಪವೊಡ್ಡಿ ನಾಕಾರು ಬಾರಿ ಮುಂದೂಡಲಾಗಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೊಂದು ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿಯ ಮುಹೂರ್ತ ಮಾರ್ಚ್ 11 ರಿಂದ 13. ಸ್ಥಳ ಅದೇ ಬೆಳಗಾವಿ.

ಇನ್ನೆರಡು ತಿಂಗಳ ಅವಧಿಯಲ್ಲಿ ಈ ರಾಜ್ಯದಲ್ಲಿ "ಅಂಥದೇನೂ" ಸಂಭವಿಸದಿದ್ದರೆ ಸಮ್ಮೇಳನ ನಡೆದೇ ತೀರುತ್ತದೆ ಎಂದು ಕನ್ನಡ ಸಾಹಿತ್ಯ ಜಾತ್ರೆಯ ಅಭಿಮಾನಿಗಳು ಆಶಿಸಬಹುದಾಗಿದೆ. ನೈಸರ್ಗಿಕ ಪ್ರಕೋಪ, ಮಾನವ ನಿರ್ಮಿತ ಅವಘಡಗಳು ಮತ್ತು ರಾಜಕೀಯ ದೊಂಬರಾಟಗಳು ಸಂಭವಿಸದಿದ್ದರೆ ಈ ಬಾರಿ ಬೆಳಗಾವಿ ಸಮ್ಮೇಳನ ನಡೆಯುವುದು ಗ್ಯಾರಂಟಿ. ನಮ್ಮ ಈ ಅನಿಸಿಕೆಯನ್ನು ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಂಸ್ಕೃತಿ ಸಚಿವಾಲಯ, ಯಡಿಯೂರಪ್ಪ ಮತ್ತು ಗೋವಿಂದ ಕಾರಜೋಳ ಒಪ್ಪೇ ಒಪ್ಪುತ್ತಾರೆಂದು ಭಾವಿಸುತ್ತೇವೆ.

ಅಂದಹಾಗೆ ಈ ಸಮ್ಮೇಳನಕ್ಕೆ 30 ಕೋಟಿ ರೂ ತೆಗೆದಿಡಲಾಗಿದೆ. ಈ ವಿಷ್ಯವನ್ನು ಗೋವಿಂದ ಕಾರಜೋಳರು ಮಾಧ್ಯಮ ಪ್ರತಿನಿಧಿಗಳಿಗೆ ಮುಂದೆ ಬಿಚ್ಚಿಟ್ಟಿದ್ದಾರೆ. ಮುಂದೆ, ಮತ್ತದೇ ಪತ್ರಿಕಾಗೋಷ್ಠಿಯ ಒಣ ಕಥೆಗಳು... [ಬೆಳಗಾವಿ ಸಮ್ಮೇಳನ ಲೇಖನಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+