ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರತಿಷ್ಠೆಯ ಮರುಚುನಾವಣೆಗೆ ಆಖಾಡ ಸಿದ್ದ
ಅನುಕಂಪದ ಅಲೆಯ ಆಧಾರದ ಮೇಲೆ ಪ್ರಯೋಜನ ಪಡೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಆಸಕ್ತಿ ತೋರಿಲ್ಲ. ಮೃತ ಶಾಸಕರ ಪತ್ನಿಯರಿಗೆ ಟಿಕೆಟ್ ನೀಡಲು ನಿರಾಕರಿಸಿದೆ. ಕಾರ್ಯಕರ್ತರ ಒತ್ತಡಕ್ಕೆ ಎರಡೂ ಪಕ್ಷಗಳು ಮಣಿಯಲಿಲ್ಲ. ಇದರ ಲಾಭ ಪಡೆಯಲು ಜೆಡಿಎಸ್ ರಣತಂತ್ರ ಹಣೆದಿದ್ದು, ಗುಲ್ಬರ್ಗದಲ್ಲಿ ಚಂದ್ರಶೇಖರ್ ಪಾಟೀಲ್ ರೇವೂರು ಅವರ ಪತ್ನಿ ಅರುಣಾ ರೇವೂರು ಟಿಕೆಟ್ ನೀಡಿದೆ. ಸೆ.13 ರಂದು ಮತದಾನ ನಡೆಯಲಿದೆ. ಸೆ. 16ಕ್ಕೆ ಫಲಿತಾಂಶ ಹೊರಬೀಳಲಿದೆ.
ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂತಿದೆ:
ಗುಲ್ಬರ್ಗ ದಕ್ಷಿಣ
ಕಾಂಗ್ರೆಸ್
-
ಡಾ.
ಅಜಯ್
ಸಿಂಗ್
(
ಮಾಜಿ
ಮುಖ್ಯಮಂತ್ರಿ
ಧರ್ಮಸಿಂಗ್
ಪುತ್ರ)
ಬಿಜೆಪಿ
-
ಶಶಿಲ್
ನಮೋಶಿ
ಜೆಡಿಎಸ್
-
ಅರುಣಾ
ಪಾಟೀಲ
ರೇವೂರು
ಕಡೂರು
ಕಾಂಗ್ರೆಸ್
-
ಕೆ
ಎಂ
ಕೆಂಪರಾಜು
(
ದಿ.
ಶಾಸಕ
ಕೃಷ್ಣಮೂರ್ತಿ
ಸಹೋದರ)
ಬಿಜೆಪಿ
-
ಡಾ.
ವೈ.
ಸಿ
ವಿಶ್ವನಾಥ್
ಜೆಡಿಎಸ್
-
ವೈ
ಎಸ್
ವಿ
ದತ್ತಾ
ಉಪ ಚುನಾವಣೆ ಗುಲ್ಬರ್ಗಾ ಕಡೂರು ಚುನಾವಣೆ ವೈಎಸ್ ವಿ ದತ್ತಾ ಶಶೀಲ್ ನಮೋಶಿ ಕಾಂಗ್ರೆಸ್ ಬಿಜೆಪಿ gulbarga kadur by poll polls ysv datta cec congress bjp
Story first published: Wednesday, August 25, 2010, 12:16 [IST]