ರಸ್ತೆ ನಾಮಕರಣ : ನಿಮ್ಮ ಆಕ್ಷೇಪಣೆ ಇದೆಯೇ?

* ಮಹಾಲಕ್ಷ್ಮೀ ಬಡಾವಣೆ ಎಂಟ್ರನ್ಸ್ ವೃತ್ತಕ್ಕೆ "ಇಸ್ಕಾನ್ ಟೆಂಪಲ್ ವೃತ್ತ"ಎಂದು ನಾಮಕರಣ ಮಾಡುವುದು.
* ಜಯನಗರ 5 ಬಡಾವಣೆಯ 5ನೇ ಮುಖ್ಯರಸ್ತೆಯಿಂದ 11ನೇ ಮುಖ್ಯರಸ್ತೆಯವರೆಗಿನ 36ನೇ ಅಡ್ಡರಸ್ತೆಗೆ "ಪ್ರೊ. ಎಂ. ಗೋಪಾಲಕೃಷ್ಣ ಅಡಿಗ ರಸ್ತೆ" ಎಂದು ನಾಮಕರಣ ಮಾಡುವುದು.
* ಜಯನಗರ 5ನೇ ಮುಖ್ಯರಸ್ತೆಯಿಂದ 11ನೇ ಮುಖ್ಯರಸ್ತೆವರೆಗಿನ 46 ನೇ ಅಡ್ಡರಸ್ತೆಗೆ "ದಾಸವರೇಣ್ಯ ಕನಕದಾಸ ರಸ್ತೆ" ಎಂದು ನಾಮಕರಣ ಮಾಡುವುದು.
* ಜಯನಗರ 5ನೇ ಬಡಾವಣೆಯ 9ನೇ ಮುಖ್ಯರಸ್ತೆಯಿಂದ 46ನೇ ಅಡ್ಡರಸ್ತೆಯವರೆಗಿನ 40ನೇಅಡ್ಡರಸ್ತೆಗೆ "ಸ್ವಾಮಿ ವಿವೇಕಾನಂದ ಮಾರ್ಗ"ಎಂದು ನಾಮಕರಣ ಮಾಡುವುದು.
* ಜೆ.ಪಿ. ನಗರದ (ಆರ್.ವಿ. ದಂತ ಮಹಾ ವಿದ್ಯಾಲಯವಿರುವ) ಮೊದಲನೆ ಹಂತದ 24ನೇ ಮುಖ್ಯರಸ್ತೆಯ 5ನೇ ಅಡ್ಡರಸ್ತೆಗೆ "ಶ್ರೀ ಡಿ.ಎ. ಪಾಂಡು ರಸ್ತೆ"ಎಂದು ನಾಮಕರಣ ಮಾಡುವುದು.
* ಜಯನಗರ 4ನೇ ಬ್ಲಾಕ್ನ 32ನೇ ಅಡ್ಡರಸ್ತೆಯಿಂದ 39ನೇ ಅಡ್ಡರಸ್ತೆಯವರೆಗಿನ 16ನೇ ಮುಖ್ಯರಸ್ತೆಗೆ "ಶ್ರೀ ಬಿ.ಎಲ್. ಲಕ್ಕೇಗೌಡ ರಸ್ತೆ"ಎಂದು ನಾಮಕರಣ ಮಾಡುವುದು.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಲಾದ ದಿನಾಂಕ(ಆ.4)ದಿಂದ 30 ದಿನದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು(ಸಾಧ್ಯವಾದಷ್ಟು ಸೆ.2 ರೊಳಗೆ ಸಲ್ಲಿಸಿ) ಎಂದು ಬಿಬಿಎಂಪಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಬಿಬಿಎಂಪಿ ವೆಬ್ ತಾಣವನ್ನು ನೋಡಬಹುದು.
ಆಕ್ಷೇಪಣೆಗಳನ್ನು ಸಲ್ಲಿಸಬೇಕಾದ ವಿಳಾಸ :
ಆಯುಕ್ತರು,
ಬೃಹತ್ ಬೆಂಗಳೂರುಮಹಾನಗರ ಪಾಲಿಕೆ,
ನರಸಿಂಹರಾಜ ಚೌಕ,
ಬೆಂಗಳೂರು-02
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications