Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ಹರಿಹರೇಶ್ವರ ಶ್ರದ್ಧಾಂಜಲಿ ಸಭೆ

Tribute to Shikaripura Harihareshwara
ಮೈಸೂರು, ಜು.29: ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರಿಗೆ ಆಗಸ್ಟ್ 1ರ ಭಾನುವಾರ ಮೈಸೂರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮೃತರ ಪುತ್ರಿಯರಾದ ನಂದಿನಿ ಮತ್ತು ಸುಮನ ಲೆನಾಡ್೯ ಹರಿಹರೇಶ್ವರ ಅವರು ಈ ವಿಷಯವನ್ನು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು ಇಂತಿವೆ :

ದಿನಾಂಕ: 01, ಆಗಸ್ಟ್ 2010
ಸ್ಥಳ: ಶ್ರೀ ವೈಷ್ಣವ ಸಭಾ, ಸರಸ್ವತೀ ಟಾಕೀಸ್ ಎದುರು, ಸರಸ್ವತೀಪುರಂ, ಮೈಸೂರು
ಸಮಯ: ಬೆಳಿಗ್ಗೆ ಸರಿಯಾಗಿ 11 ಗಂಟೆ

* ವೇದ ಪಠಣ
* ಸ್ವಸ್ತಿ ವಾಚನ
* ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ
* ನುಡಿ ನಮನ
* ಆಶೀರ್ವಚನ
* ಭೋಜನ: ಮಧ್ಯಾಹ್ನ 1-30ರಿಂದ

ಸ್ನೇಹದಲ್ಲಿ ನಿಮ್ಮ,
ನಂದಿನಿ ಹರಿಹರೇಶ್ವರ,
ಸುಮನ ಲೆನಾಡ್೯ ಹರಿಹರೇಶ್ವರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+