'ಕಮಲ'ದಲ್ಲಿ ಕೆಸರೆರಚಾಟ : ಸದನ ಚೌಪದಿ

ಶ್ರೂಯತೇ ನ ತು ದೃಶ್ಯತೇ'
ಹೀಗೆ ಎರಡು ಸಾಲುಗಳನ್ನು ಸವಾಲಾಗಿ ನೀಡಿ ಸಿಂಹಳದ ರಾಜ ಈ ಚೌಪದಿಯನ್ನು ಅರ್ಥಗರ್ಭಿತವಾಗಿ ಪೂರ್ಣಗೊಳಿಸುವವರಿಗೆ ಬಹುಮಾನ ಘೋಷಿಸುತ್ತಾನೆ.
'ಬಾಲೇ, ತವ ಮುಖಾಂಭೋಜೇ
ಕಥಂ ಇಂದೀವರದ್ವಯಂ!'
ಎಂದು (ವೇಶ್ಯೆಯೋರ್ವಳ ಮುಖದರ್ಶನದಿಂದ ಸ್ಫೂರ್ತಿಗೊಂಡು) ಇನ್ನೆರಡು ಸಾಲುಗಳನ್ನು ಮಹಾಕವಿ ಕಾಳಿದಾಸ ರಚಿಸಿ ಚೌಪದಿಯನ್ನು ಪೂರ್ಣಗೊಳಿಸುತ್ತಾನೆ.
ಈ ಚೌಪದಿಯನ್ನು ಕನ್ನಡದಲ್ಲಿ ಹೀಗೆ ಹೇಳಬಹುದೇನೋ.
'ಕಮಲದಲ್ಲಿ ಕಮಲ ಹುಟ್ಟುವುದನು
ಕೇಳಬಹುದು, ಕಾಣಲಾಗದು.
ಕನ್ನೆ, ನಿನ್ನ ಮುಖಕಮಲದೊಳು
ಕಮಲವೆರಡು ಅದೆಂತಿಹುದು!'
(ಮುಖವೆಂಬ ಕಮಲದಲ್ಲಿ ಕಣ್ಣುಗಳೆಂಬ ಕಮಲಗಳು ಹುಟ್ಟಿವೆಯೆಂದರ್ಥ.)
ಈಗ, ವರ್ತಮಾನದ ಒಂದು ವಿದ್ಯಮಾನ ಕುರಿತು ಎರಡು ಸಾಲುಗಳು.
'ಕಮಲ'ದಲ್ಲಿ ಕೆಸರೆರಚಾಟ, ಬಯ್ಗುಳ, ಒಣ ಗುದ್ದಾಟ
'ಕೈ' ಬಲ ತೋರಿಕೆ, ತೋಳೇರಿಕೆ, ಸದನದಲ್ಲೆ ಊಟ.'
ಇನ್ನೆರಡು ಸಾಲುಗಳನ್ನು ಪ್ರಿಯ ಓದುಗರು ತಂತಮ್ಮ ಕೋಪಾನುಸಾರ ಸೇರಿಸಿಕೊಂಡು ಉಗಿಯಬಹುದು.
More From
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications