ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೀಘ್ರ ಉಪಲೋಕಾಯುಕ್ತರ ನೇಮಕಕ್ಕೆ ಸಿದ್ಧತೆ
ಉಪಲೋಕಾಯಕ್ತರಾಗಿದ್ದ ಪತ್ರಿ ಬಸವನಗೌಡ ಅವರು ನಿವೃತ್ತರಾಗಿ ಆರು ತಿಂಗಳು ಕಳೆದಿವೆ. ಲೋಕಾಯುಕ್ತ ಸಂತೋಷ ಹೆಗ್ಡೆ ರಾಜೀನಾಮೆ ನೀಡುತ್ತಿದ್ದಂತೆಯೇ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಉಪಲೋಕಾಯುಕ್ತರಾಗಿ ವೆಂಕಟೇಶಮೂರ್ತಿ, ಬನ್ನೂರುಮಠ ಸೇರಿದಂತೆ 5 ನಿವೃತ್ತ ನ್ಯಾಯಾಧೀಶರ ಹೆಸರು ಸರಕಾರದ ಪರಿಶೀಲನೆಯಲ್ಲಿದೆ.
ಈ ಮೊದಲು ಉಪಲೋಕಾಯುಕ್ತರಾಗಿ ಬನ್ನೂರುಮಠ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿತ್ತಾದರೂ, ಇದೀಗ ಅವರ ಹೆಸರು ಲೋಕಾಯುಕ್ತರ ಹುದ್ದೆಗೆ ಕೇಳಿ ಬರುತ್ತಿದೆ.
Story first published: Wednesday, June 30, 2010, 11:23 [IST]