ಶೀಘ್ರ ಉಪಲೋಕಾಯುಕ್ತರ ನೇಮಕಕ್ಕೆ ಸಿದ್ಧತೆ

ಬೆಂಗಳೂರು,

ಜೂ.
30
:
ಲೋಕಾಯುಕ್ತರ
ರಾಜೀನಾಮೆಯಿಂದ
ತೀವ್ರ
ಮುಖಭಂಗ
ಅನುಭವಿಸಿರುವ
ರಾಜ್ಯ
ಸರಕಾರ
ತುರ್ತಾಗಿ
ಉಪಲೋಕಾಯುಕ್ತರನ್ನು
ನೇಮಕ
ಮಾಡಲು
ತೀರ್ಮಾನಿಸಿದೆ.

id="toptextpromo">

ಉಪಲೋಕಾಯಕ್ತರಾಗಿದ್ದ

ಪತ್ರಿ
ಬಸವನಗೌಡ
ಅವರು
ನಿವೃತ್ತರಾಗಿ
ಆರು
ತಿಂಗಳು
ಕಳೆದಿವೆ.
ಲೋಕಾಯುಕ್ತ
ಸಂತೋಷ
ಹೆಗ್ಡೆ
ರಾಜೀನಾಮೆ
ನೀಡುತ್ತಿದ್ದಂತೆಯೇ
ಸರಕಾರ
ಪ್ರಕರಣವನ್ನು
ಗಂಭೀರವಾಗಿ
ಪರಿಗಣಿಸಿದೆ.
ಉಪಲೋಕಾಯುಕ್ತರಾಗಿ
ವೆಂಕಟೇಶಮೂರ್ತಿ,
ಬನ್ನೂರುಮಠ
ಸೇರಿದಂತೆ
5
ನಿವೃತ್ತ
ನ್ಯಾಯಾಧೀಶರ
ಹೆಸರು
ಸರಕಾರದ
ಪರಿಶೀಲನೆಯಲ್ಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮೊದಲು
ಉಪಲೋಕಾಯುಕ್ತರಾಗಿ
ಬನ್ನೂರುಮಠ
ಅವರನ್ನು
ನೇಮಕ
ಮಾಡಲು
ನಿರ್ಧರಿಸಲಾಗಿತ್ತಾದರೂ,
ಇದೀಗ
ಅವರ
ಹೆಸರು
ಲೋಕಾಯುಕ್ತರ
ಹುದ್ದೆಗೆ
ಕೇಳಿ
ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+