ಶೀಘ್ರ ಉಪಲೋಕಾಯುಕ್ತರ ನೇಮಕಕ್ಕೆ ಸಿದ್ಧತೆ

ಉಪಲೋಕಾಯಕ್ತರಾಗಿದ್ದ ಪತ್ರಿ ಬಸವನಗೌಡ ಅವರು ನಿವೃತ್ತರಾಗಿ ಆರು ತಿಂಗಳು ಕಳೆದಿವೆ. ಲೋಕಾಯುಕ್ತ ಸಂತೋಷ ಹೆಗ್ಡೆ ರಾಜೀನಾಮೆ ನೀಡುತ್ತಿದ್ದಂತೆಯೇ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಉಪಲೋಕಾಯುಕ್ತರಾಗಿ ವೆಂಕಟೇಶಮೂರ್ತಿ, ಬನ್ನೂರುಮಠ ಸೇರಿದಂತೆ 5 ನಿವೃತ್ತ ನ್ಯಾಯಾಧೀಶರ ಹೆಸರು ಸರಕಾರದ ಪರಿಶೀಲನೆಯಲ್ಲಿದೆ.
ಈ ಮೊದಲು ಉಪಲೋಕಾಯುಕ್ತರಾಗಿ ಬನ್ನೂರುಮಠ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿತ್ತಾದರೂ, ಇದೀಗ ಅವರ ಹೆಸರು ಲೋಕಾಯುಕ್ತರ ಹುದ್ದೆಗೆ ಕೇಳಿ ಬರುತ್ತಿದೆ.












Click it and Unblock the Notifications