ಬಂಡವಾಳ ಹೂಡಿಕೆ : ಉ. ಕರ್ನಾಟಕಕ್ಕೆ ಸಿಂಹಪಾಲು

ಈ ಯೋಜನೆಗಳಿಂದ ಹೆಚ್ಚುವರಿಯಾಗಿ 1,30,386 ಮಂದಿಗೆ ಉದ್ಯೋಗ ಸಿಗಲಿದೆ. ಒಂದೆರಡು ದಿನದಲ್ಲಿ ಆಯಾ ಕಂಪನಿಗಳು ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಸಿಂಹ ಪಾಲು : ಈಗ ಅನುಮೋದನೆ ಪಡೆದುಕೊಂಡಿರುವ ಯೋಜನೆಗಳ ಪೈಕಿ ಶೇ. 52 ರಷ್ಟು ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಲಿವೆ. ದಕ್ಷಿಣದಲ್ಲಿ ಶೇ. 41 ಹಾಗೂ ಇತರೆಡೆ ಶೇ. 7 ರಷ್ಟು ಬರಲಿವೆ. ಒಟ್ಟು 22 ವಿದ್ಯುತ್ ಉತ್ಪಾದನೆ ಯೋಜನೆಗಳಿದ್ದು, 2 ಉಷ್ಣ ವಿದ್ಯುತ್, 14 ಅನಿಲ ವಿದ್ಯುತ್ ಹಾಗೂ 6 ಅಸಾಂಪ್ರದಾಯಿಕ ಇಂಧನ ಮೂಲದವಾಗಿವೆ ಎಂದು ಹೇಳಿದರು.
ಯಾವ ಜಿಲ್ಲೆಗೆ ಯಾವ ಕೈಗಾರಿಕೆ :
ಯಾದಗಿರಿ >> ಹಿಂದೂಸ್ತಾನ್ ಕೋಕಾಕೋಲಾ ಪೇಯ ಕಂಪನಿ>> 250 ಕೋಟಿ ರು >> ಹಣ್ಣಿನ ರಸ ಘಟಕ.
ಬೆಂಗಳೂರು>> ದೇವನಹಳ್ಳಿ>> ರಾಜೇಶ್ ಎಕ್ಸ್ ಪೋರ್ಟ್ >> 460 ಕೋಟಿ ರು>>ಚಿನ್ನಾಭರಣ ಪಾರ್ಕ್.
ವಿಜಾಪುರ>> ಎಟ್ಕೊ ಡೆನಿಮ್ ಕಂಪನಿ>>216ಕೋಟಿ ರು>> ಸಿದ್ಧ ಉಡುಪು ಘಟಕ.
ಮಂಡ್ಯ>> ತುಮಕೂರು>> ಶಿವಮೊಗ್ಗ>> ಗೋಕುಲದಾಸ್ ಇಮೇಜಸ್ >> ಸಿದ್ಧ ಉಡುಪು ಘಟಕ.
ಬೆಂಗಳೂರು>> ದೇವನಹಳ್ಳಿ>>ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್>>93ಕೋಟಿ ರು>>ಇಂಜಿನಿಯರಿಂಗ್ ಕನ್ಸಲ್ಟೆನ್ಸಿ.
ಮೈಸೂರು>> ರೂಯಿಯಾ ಗ್ರೂಪ್>>ಫಾಲ್ಕನ್ ಟೈರ್ಸ್>>ಡನ್ ಲಪ್ ಟೈರ್ ಟ್ಯೂಬ್ ಘಟಕ.
ಶಿಕ್ಷಣ ಕ್ಷೇತ್ರ:4 ಯೋಜನೆ >> 1,789 ಕೋಟಿ ರು>>4,250 ಉದ್ಯೋಗ ಸೃಷ್ಟಿ
ದೊಡ್ಡಬಳ್ಳಾಪುರ>>ಮಣಿಪಾಲ್ ಸಂಸ್ಥೆ>>650ಕೋಟಿ ರು>>ಬಹು ಶಿಸ್ತಿನ ಶಿಕ್ಷಣ ಕೇಂದ್ರ
ಧಾರವಾಡ ಜಿಲ್ಲೆ>>ಮಾರ್ಗ್ ಸಂಸ್ಥೆ>>960 ಕೋಟಿ ರು>>ಜ್ಞಾನ ಕಣಜ ಕೇಂದ್ರ
ಜಿಲ್ಲಾವಾರು ಪ್ರಮುಖ ಬಂಡವಾಳ ಹೂಡಿಕೆ
ಬೆಂಗಳೂರು ಗ್ರಾ.ಜಿಲ್ಲೆ>>12 ಯೋಜನೆ >>5,479 ಕೋಟಿ ರು.
ಕೊಪ್ಪಳ ಜಿಲ್ಲೆ>>4 ಯೋಜನೆ>>11,320 ಕೋಟಿ ರು.
ಚಿಕ್ಕಬಳ್ಳಾಪುರ>>3 ಯೋಜನೆ>>19,146 ಕೋಟಿ ರು.
ಬಳ್ಳಾರಿ>>7 ಯೋಜನೆ>>3,788 ಕೋಟಿ ರು.
ಚಿತ್ರದುರ್ಗ>>5 ಯೋಜನೆ>>3,472 ಕೋಟಿ ರು.
ಬೆಳಗಾವಿ>>4 ಯೋಜನೆ>> 2,615 ಕೋಟಿ ರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications