ಬಂಡವಾಳ ಹೂಡಿಕೆ : ಉ. ಕರ್ನಾಟಕಕ್ಕೆ ಸಿಂಹಪಾಲು

ಈ ಯೋಜನೆಗಳಿಂದ ಹೆಚ್ಚುವರಿಯಾಗಿ 1,30,386 ಮಂದಿಗೆ ಉದ್ಯೋಗ ಸಿಗಲಿದೆ. ಒಂದೆರಡು ದಿನದಲ್ಲಿ ಆಯಾ ಕಂಪನಿಗಳು ಸರಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಸಿಂಹ ಪಾಲು : ಈಗ ಅನುಮೋದನೆ ಪಡೆದುಕೊಂಡಿರುವ ಯೋಜನೆಗಳ ಪೈಕಿ ಶೇ. 52 ರಷ್ಟು ಉತ್ತರ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳಲಿವೆ. ದಕ್ಷಿಣದಲ್ಲಿ ಶೇ. 41 ಹಾಗೂ ಇತರೆಡೆ ಶೇ. 7 ರಷ್ಟು ಬರಲಿವೆ. ಒಟ್ಟು 22 ವಿದ್ಯುತ್ ಉತ್ಪಾದನೆ ಯೋಜನೆಗಳಿದ್ದು, 2 ಉಷ್ಣ ವಿದ್ಯುತ್, 14 ಅನಿಲ ವಿದ್ಯುತ್ ಹಾಗೂ 6 ಅಸಾಂಪ್ರದಾಯಿಕ ಇಂಧನ ಮೂಲದವಾಗಿವೆ ಎಂದು ಹೇಳಿದರು.
ಯಾವ ಜಿಲ್ಲೆಗೆ ಯಾವ ಕೈಗಾರಿಕೆ :
ಯಾದಗಿರಿ >> ಹಿಂದೂಸ್ತಾನ್ ಕೋಕಾಕೋಲಾ ಪೇಯ ಕಂಪನಿ>> 250 ಕೋಟಿ ರು >> ಹಣ್ಣಿನ ರಸ ಘಟಕ.
ಬೆಂಗಳೂರು>> ದೇವನಹಳ್ಳಿ>> ರಾಜೇಶ್ ಎಕ್ಸ್ ಪೋರ್ಟ್ >> 460 ಕೋಟಿ ರು>>ಚಿನ್ನಾಭರಣ ಪಾರ್ಕ್.
ವಿಜಾಪುರ>> ಎಟ್ಕೊ ಡೆನಿಮ್ ಕಂಪನಿ>>216ಕೋಟಿ ರು>> ಸಿದ್ಧ ಉಡುಪು ಘಟಕ.
ಮಂಡ್ಯ>> ತುಮಕೂರು>> ಶಿವಮೊಗ್ಗ>> ಗೋಕುಲದಾಸ್ ಇಮೇಜಸ್ >> ಸಿದ್ಧ ಉಡುಪು ಘಟಕ.
ಬೆಂಗಳೂರು>> ದೇವನಹಳ್ಳಿ>>ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್>>93ಕೋಟಿ ರು>>ಇಂಜಿನಿಯರಿಂಗ್ ಕನ್ಸಲ್ಟೆನ್ಸಿ.
ಮೈಸೂರು>> ರೂಯಿಯಾ ಗ್ರೂಪ್>>ಫಾಲ್ಕನ್ ಟೈರ್ಸ್>>ಡನ್ ಲಪ್ ಟೈರ್ ಟ್ಯೂಬ್ ಘಟಕ.
ಶಿಕ್ಷಣ ಕ್ಷೇತ್ರ:4 ಯೋಜನೆ >> 1,789 ಕೋಟಿ ರು>>4,250 ಉದ್ಯೋಗ ಸೃಷ್ಟಿ
ದೊಡ್ಡಬಳ್ಳಾಪುರ>>ಮಣಿಪಾಲ್ ಸಂಸ್ಥೆ>>650ಕೋಟಿ ರು>>ಬಹು ಶಿಸ್ತಿನ ಶಿಕ್ಷಣ ಕೇಂದ್ರ
ಧಾರವಾಡ ಜಿಲ್ಲೆ>>ಮಾರ್ಗ್ ಸಂಸ್ಥೆ>>960 ಕೋಟಿ ರು>>ಜ್ಞಾನ ಕಣಜ ಕೇಂದ್ರ
ಜಿಲ್ಲಾವಾರು ಪ್ರಮುಖ ಬಂಡವಾಳ ಹೂಡಿಕೆ
ಬೆಂಗಳೂರು ಗ್ರಾ.ಜಿಲ್ಲೆ>>12 ಯೋಜನೆ >>5,479 ಕೋಟಿ ರು.
ಕೊಪ್ಪಳ ಜಿಲ್ಲೆ>>4 ಯೋಜನೆ>>11,320 ಕೋಟಿ ರು.
ಚಿಕ್ಕಬಳ್ಳಾಪುರ>>3 ಯೋಜನೆ>>19,146 ಕೋಟಿ ರು.
ಬಳ್ಳಾರಿ>>7 ಯೋಜನೆ>>3,788 ಕೋಟಿ ರು.
ಚಿತ್ರದುರ್ಗ>>5 ಯೋಜನೆ>>3,472 ಕೋಟಿ ರು.
ಬೆಳಗಾವಿ>>4 ಯೋಜನೆ>> 2,615 ಕೋಟಿ ರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications