ದೇಶಪಾಂಡೆ, ಡಿಕೆಶಿ ಪರಸ್ಪರ ಕೆಸರೆರಚಾಟ
ಬೆಂಗಳೂರು,
ಜೂ.13: ದೆಹಲಿಯಲ್ಲಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಬಂದ ಇಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸರ್ವಾಧಿಕಾರಿ ಧೋರಣೆ ಖಂಡಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೆರೆ ಪರಿಹಾರ ನಿಧಿ ದುರ್ಬಳಕೆಗೂ ನನಗೂ ಸಂಬಂಧವಿಲ್ಲ. ದೇಶಪಾಂಡೆ ಅವರೇ ಹೊಣೆ ಎಂದು ಗುಡುಗಿದ್ದಾರೆ. id="toptextpromo">ಕಾಂಗ್ರೆಸ್
ಪಕ್ಷದ ಮೇಲಿನ ವಿಶ್ವಾಸದಿಂದ ಜನ ದೇಣಿಗೆ ನೀಡಿದ್ದಾರೆ. ಆದರೆ ಅದು ಸದ್ವಿನಿಯೋಗವಾಗದಿದ್ದರೆ ನಾನೇನು ಮಾಡಲಿ. ನಾನು ಪಕ್ಷದ ಶಿಸ್ತಿನ ನಾಯಿ .ರಾಜಕೀಯ ಮತ್ತು ಹಣಕಾಸು ವಿಷಯವಾಗಲಿ ದೇಶಪಾಂಡೆ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲಎಂದು ಡಿಕೆಶಿವಕುಮಾರ್ ಸುದ್ದಿಗಾರರಿಗೆ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಹೈಕಮಾಂಡ್
ನಿರ್ಧರಿಸಲಿ: ನೆರೆ ಪರಿಹಾರ ನಿಧಿ ದುರ್ಬಳಕೆ, ಕೆಪಿಸಿಸಿಯಲ್ಲಿ ಕಾರ್ಯ ನಿರ್ವಹಣೆ ಬಗ್ಗೆ ಇರುವ ಗೊಂದಲದ ಬಗ್ಗೆ ಹೈ ಕಮಾಂಡ್ ಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ತಪ್ಪು ಮಾಡಿದ್ದರೆ ತಲೆ ಕೊಡಲು ಸಿದ್ಧ . ಹಣ ದುರ್ಬಳಕೆ ಬಗ್ಗೆ ಎಐಸಿಸಿ ತನಿಖೆ ನಡೆಸಲಿ.ನನಗೆ ಯಾವುದೇ ಸ್ಥಾನದ ಆಕಾಂಕ್ಷೆಯಿಲ್ಲ ಎಂದು ಡಿಕೆಶಿ ಹೇಳಿದರೆಉ.











Click it and Unblock the Notifications