ದೇಶಪಾಂಡೆ, ಡಿಕೆಶಿ ಪರಸ್ಪರ ಕೆಸರೆರಚಾಟ

ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸದಿಂದ ಜನ ದೇಣಿಗೆ ನೀಡಿದ್ದಾರೆ. ಆದರೆ ಅದು ಸದ್ವಿನಿಯೋಗವಾಗದಿದ್ದರೆ ನಾನೇನು ಮಾಡಲಿ. ನಾನು ಪಕ್ಷದ ಶಿಸ್ತಿನ ನಾಯಿ .ರಾಜಕೀಯ ಮತ್ತು ಹಣಕಾಸು ವಿಷಯವಾಗಲಿ ದೇಶಪಾಂಡೆ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲಎಂದು ಡಿಕೆಶಿವಕುಮಾರ್ ಸುದ್ದಿಗಾರರಿಗೆ ಹೇಳಿದರು.
ಹೈಕಮಾಂಡ್ ನಿರ್ಧರಿಸಲಿ: ನೆರೆ ಪರಿಹಾರ ನಿಧಿ ದುರ್ಬಳಕೆ, ಕೆಪಿಸಿಸಿಯಲ್ಲಿ ಕಾರ್ಯ ನಿರ್ವಹಣೆ ಬಗ್ಗೆ ಇರುವ ಗೊಂದಲದ ಬಗ್ಗೆ ಹೈ ಕಮಾಂಡ್ ಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ತಪ್ಪು ಮಾಡಿದ್ದರೆ ತಲೆ ಕೊಡಲು ಸಿದ್ಧ . ಹಣ ದುರ್ಬಳಕೆ ಬಗ್ಗೆ ಎಐಸಿಸಿ ತನಿಖೆ ನಡೆಸಲಿ.ನನಗೆ ಯಾವುದೇ ಸ್ಥಾನದ ಆಕಾಂಕ್ಷೆಯಿಲ್ಲ ಎಂದು ಡಿಕೆಶಿ ಹೇಳಿದರೆಉ.











Click it and Unblock the Notifications