ಅಕ್ಷರಧಾಮ ಹತ್ಯಾಕಾಂಡ ಆರೋಪಿಗಳಿಗೆ ಶಿಕ್ಷೆ

ಅಹಮದಾಬಾದ್,

ಜೂ.
1:
2002
ರಲ್ಲಿ
ನಡೆದ
ಅಕ್ಷರಧಾಮ
ದೇಗುಲದ
ಮೇಲಿನ
ದಾಳಿ
ಹತ್ಯಾಕಾಂಡ
ಪ್ರಕರಣದ
ಮೂರು
ಪ್ರಮುಖ
ಆರೋಪಿಗಳಿಗೆ
ಗುಜರಾತ್
ಹೈ
ಕೋರ್ಟ್
ಮರಣದಂಡನೆ
ಶಿಕ್ಷೆ
ವಿಧಿಸಿದೆ.
ಅಂದು
ನಡೆದ
ಉಗ್ರರ
ದಾಳಿಗೆ
32
ಜನ
ಅಮಾಯಕರು
ಬಲಿಯಾಗಿದ್ದರು.

id="toptextpromo">

ಅಕ್ಷರಧಾಮ

ದೇಗುಲ
ದಾಳಿಗೆ
ಸಂಬಂಧಿಸಿದಂತೆ
ಪ್ರಮುಖ
ಆರೋಪಿಗಳಾದ
ಅದಂ
ಅಜ್ಮೇರಿ,
ಶಾನ್
ಮಿಯಾ
ಅಲಿಯಾಸ್
ಚಾಂದ್
ಖಾನ್
ಬರೇಲಿ
ಹಾಗೂ
ಮುಫ್ತಿ
ಅಬ್ದುಲ್
ಖಯ್ಯಾ
ಮನ್ಸೂರಿ
ಸೇರಿದಂತೆ
ಒಟ್ಟು
ಆರು
ಜನರನ್ನು
ತಪ್ಪಿತಸ್ಥರು
ಎಂದು
2006ರಲ್ಲಿ
ಕೆಳಸ್ತರದ
ನ್ಯಾಯಲಯವು
ಘೋಷಿಸಿತ್ತು.

id='are-slot-1'
class='oiad
oi-axt
oiadv'>
id='top-searched-articles'>

2006

ತೀರ್ಪನ್ನು
ಎತ್ತಿ
ಹಿಡಿದ
ಗುಜರಾತ್
ಹೈ
ಕೋರ್ಟ್
ಇಬ್ಬರು
ಆರೋಪಿಗಳಿಗೆ
ಮರಣದಂಡನೆ
ಹಾಗೂ
ಒಬ್ಬ
ಆರೋಪಿಗೆ
ಜೀವಾವಧಿ
ಶಿಕ್ಷೆ
ವಿಧಿಸಿದೆ.
ಆರೋಪಿಗಳು
ಮರಣ
ದಂಡನೆ
ತೀರ್ಪಿನ
ವಿರುದ್ಧ
ಮೇಲ್ಮನವಿ
ಸಲ್ಲಿಸಿದ್ದರು.
2008
ರಲ್ಲೇ
ವಾದ
ವಿವಾದಗಳನ್ನು
ಪೂರೈಸಿದ್ದ
ಹೈ
ಕೋರ್ಟ್
ತೀರ್ಪನ್ನು
ಇಲ್ಲಿಯವರೆಗೂ
ಕಾಯ್ದಿರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+