ಕೊಡಗಿನ ಕುಂಡೆ ಜನಾಂಗದ ವಿಶಿಷ್ಟ ಹಬ್ಬ

ಕುಂಡೇ..ಕುಂಡೇ... ಕುಂಡೆಗೆ ಲಕ್ಸ್ ಸೋಪು....ಕುಂಡೆಗೆ ವಿಐಪಿ ಕಾಚ... ಹೀಗೆ ಅಶ್ಲೀಲ ಪದಗಳನ್ನು ಹಾಡುತ್ತಾ... ಸಿಕ್ಕ ಸಿಕ್ಕವರಿಂದ ಹಣ ವಸೂಲು ಮಾಡುತ್ತಾ ದೇವರು ಸೇರಿದಂತೆ ಎದುರಿಗೆ ಸಿಕ್ಕಿದವರನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಕಂಠಪೂರ್ತಿ ಕುಡಿದು ಕುಪ್ಪಳಿಸಿ, ಬಳಿಕ ದೇವರ ಮುಂದೆ ತಾವು ಮಾಡಿದ್ದು ತಪ್ಪು ಕ್ಷಮಿಸಿ ಬಿಡು ಎಂದು ದೇವರಲ್ಲಿ ಕ್ಷಮೆ ಕೇಳುವುದರೊಂದಿಗೆ ಕೊಡಗಿನ ಗೋಣಿಕೊಪ್ಪ , ತಿತಿಮತಿ ಬಳಿಯ ದೇವರಪುರದಲ್ಲಿ ಬುಡಕಟ್ಟು ಜನರು ತಮ್ಮ ವಿಶಿಷ್ಟ ಹಬ್ಬವಾದ ಕುಂಡೆ ಹಬ್ಬವ ಸಂತಸ ಸಂಭ್ರಮದಿಂದ ಗುರುವಾರ ಆಚರಿಸಿದರು.
ಗ್ಯಾಲರಿ: ಕೊಡಗಿನ ವಿಶಿಷ್ಟ ಕುಂಡೆ ಹಬ್ಬದ ವೇಷಧಾರಿಗಳು
ಹರಕೆ ಹೊತ್ತ ವೇಷಧಾರಿಗಳು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿ ಗೋಣಿಕೊಪ್ಪ, ತಿತಿಮತಿಗೆ ಆಗಮಿಸಿ ಸಿಕ್ಕಸಿಕ್ಕವರಿಂದ ಹಣ ವಸೂಲಿ ಮಾಡತೊಡಗಿದರು. ಕೆಲವರು ಕೈಗೆ ಸಿಕ್ಕಿದ ಹಣದಲ್ಲಿ ಕಂಠಪೂರ್ತಿ ಕುಡಿದು ದಾರಿಯಲ್ಲಿಯೇ ಮಲಗಿದರೆ, ಇನ್ನು ಕೆಲವರು ತೂರಾಡುತ್ತಾ ಹೇಗೋ ದೇವರಪುರ ಬಳಿಯ ಅಯ್ಯಪ್ಪ ದೇಗುಲವನ್ನು ಸಂಜೆ ವೇಳೆಗೆ ತಲುಪಿದರು.
ಬಳಿಕ ದೇವರ ಮುಂದೆ ತಾವು ಮಾಡಿದ್ದು ತಪ್ಪಾಯಿತು ಎಂದು ಕ್ಷಮೆ ಕೇಳಿದರು. ಆ ನಂತರ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಮಹಾಪೂಜೆ ನೆರವೇರಿತು. ವಿಚಿತ್ರ, ವೇಷಗಳನ್ನು ಧರಿಸಿ ಆಗಮಿಸಿದ್ದ ಬುಡಕಟ್ಟು ಜನರು ಹಬ್ಬದ ಸವಿನೆನಪನ್ನು ಮೆಲುಕು ಹಾಕುತ್ತಾ ತಮ್ಮ, ತಮ್ಮ ಮನೆಯತ್ತ ಹೆಜ್ಜೆ ಹಾಕಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications