ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಲಪ್ಪನನ್ನು ಅಂಡಮಾನ್ ಜೈಲಿಗೆ ಹಾಕಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ನಡೆಸಿದ ಪ್ರಕರಣ ದಾಖಲಾಗಿ ನಾಲ್ಕು ದಿನ ಕಳೆದರೂ ಆರೋಪಿಯನ್ನು ಬಂಧಿಸದಿರುವ ಸರಕಾರದ ಕ್ರಮ ಖಂಡನೀಯ ಎಂದರು. ನೈತಿಕ ಮೌಲ್ಯಗಳ ಬಗ್ಗೆ ಮಾತನಾಡುವ ಆರ್ಎಸ್ಎಸ್, ವಿಎಚ್ ಪಿ ಮತ್ತಿತರ ಸಂಘಟನೆಗಳು ಎಲ್ಲಿವೆ. ಹಾಲಪ್ಪ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಸರಕಾರದ ಮೊಂಡುತನ ಎಲ್ಲರಿಗೂ ತಿಳಿದಿದೆ. ಮಾಜಿ ಸಚಿವ ಹಾಲಪ್ಪ ಸಾತ್ವಿಕ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಕೊಂಡಾಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದು ಎಷ್ಟು ಸರಿ ಎಂದು ದೇಶಪಾಂಡೆ ಕಿಡಿಕಾರಿದರು.
Comments
ಆರ್ ವಿ ದೇಶಪಾಂಡೆ ಹರತಾಳು ಹಾಲಪ್ಪ ಅತ್ಯಾಚಾರ ಶಿರಸಿ ಬೆಂಗಳೂರು ಸಿಐಡಿ ಯಡಿಯೂರಪ್ಪ rv deshpande haratal halappa sex scandal rape sirsi bangalore yediyurappa ಶಿವಮೊಗ್ಗ shivamogga
Story first published: Friday, May 7, 2010, 15:48 [IST]