ಗೃಹ ಇಲಾಖೆಯ ಅಧಿಕಾರಿ ಸಿಬಿಐ ಬಲೆಗೆ

ನವದೆಹಲಿ,

ಏ.28:
ಕರ್ನಾಟಕ
ಮೂಲದ
ಐಎಎಸ್
ಅಧಿಕಾರಿ
ರವಿ
ಎಂಬುವರು
ಇಂದು
ಉದ್ಯಮಿಯೊಬ್ಬರಿಂದ
50
ಲಕ್ಷ
ರೂಪಾಯಿ
ಲಂಚ
ಪಡೆಯುತ್ತಿದ್ದಾಗ
ಸಿಬಿಐ
ಬಲೆಗೆ
ಬಿದ್ದಿದ್ದಾರೆ.
ಕೇಂದ್ರ
ಗೃಹ
ಸಚಿವಾಲಯದ
ಹಿರಿಯ
ಅಧಿಕಾರಿಯಾಗಿ
ರವಿ
ಕರ್ತವ್ಯ
ನಿರ್ವಹಿಸುತ್ತಿದ್ದಾರೆ.

id="toptextpromo">

ಕೇಂದ್ರಾಡಳಿತ

ಪ್ರದೇಶವಾದ
ದಮನ್
ಮತ್ತು
ಡಿಯುಗೆ
ಸೇರಿದ
ಅಲೋಕ್
ಖಿಮಾನಿ
ಎಂಬ
ಉದ್ಯಮಿಯಿಂದ
50
ಲಕ್ಷ
ರೂಪಾಯಿ
ಲಂಚ
ಪಡೆದ
ಆರೋಪವನ್ನು
ರವಿ
ಮೇಲೆ
ಸಿಬಿಐ
ಹೊರೆಸಿದೆ.
ರವಿಯ
ನವದೆಹಲಿಯಲ್ಲಿ
ನಿವಾಸದ
ಮೇಲೂ
ಸಿಬಿಐ
ದಾಳಿ
ನಡೆಸಿ
ಅಗತ್ಯ
ದಾಖಲೆಗಳನ್ನು
ವಶಪಡಿಸಿಕೊಂಡಿದೆ.

id='are-slot-1'
class='oiad
oi-axt
oiadv'>
id='top-searched-articles'>

52ರ

ಹರೆಯದ
ವ್ಯಕ್ತಿ
1983ರ
ಬ್ಯಾಚ್‌ನ
ಐಎಎಸ್
ಅಧಿಕಾರಿಯಾಗಿದ್ದು,
ಗೃಹ
ಸಚಿವಾಲಯದ
ಪ್ರಮುಖ
ಹುದ್ದೆಯಲ್ಲಿದ್ದ.
ಈತನನ್ನು
ಇದೀಗ
ಸಿಬಿಐ
ಅಧಿಕಾರಿಗಳು
ಬಂಧಿಸಿದ್ದಾರೆ.ಕೇಂದ್ರಾಡಳಿತ
ಪ್ರದೇಶದ
ಆಡಳಿತಾಧಿಕಾರಿಯನ್ನಾಗಿ
ರವಿಯನ್ನು
ಕೇಂದ್ರ
ಸರಕಾರವು
ನೇಮಿಸಿತ್ತು.
ಗೃಹ
ಇಲಾಖೆಯ
ಜೊತೆಗೆ
ವಿಪತ್ತು
ನಿರ್ವಹಣೆ
ಇಲಾಖೆಯ
ಜಂಟಿ
ಕಾರ್ಯದರ್ಶಿಗಳ
ಕಚೇರಿಯಲ್ಲೂ
ರವಿ
ದುಡಿಯುತ್ತಿದ್ದಾರೆ.
2009ರಲ್ಲಿ
ಕರ್ನಾಟಕ
ಹಾಗೂ
ಆಂಧ್ರಪ್ರದೇಶದಲ್ಲಿ
ಪ್ರವಾಹ
ಪರಿಸ್ಥಿತಿ
ಎದುರಾದಾಗ
ಪರಿಹಾರ
ಕಾರ್ಯಗಳಿಗಾಗಿ
ಸಮೀಕ್ಷೆ
ನಡೆಸಿದ
ಕೇಂದ್ರ
ತಂಡದ
ನೇತೃತ್ವವನ್ನು
ರವಿ
ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+