ದಂಡಾವತಿಗೆ ಮಾಜಿ ಪಿಎಂ, ಸಿಎಂ ಕೊಕ್ಕೆ

ಈ ಯೋಜನೆ ಬಗ್ಗೆ ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಯೋಜನೆಯೊಂದು ನೆರೆಯ ಆಂಧ್ರಪ್ರದೇಶದ ಮೂಲಕ ಅಡ್ಡಗಾಲು ಹಾಕಿಸಿದ್ದು ಇತಿಹಾಸದಲ್ಲಿ ಇದೇ ಮೊದಲಿರಬಹುದು ಎಂದರು. ಮಾಜಿ ಪಿಎಂ, ಸಿಎಂ ಯೋಜನೆಗೆ ಮೇಲೆ ಪ್ರಭಾವ ಬೀರಿ ಅಡ್ಡಪಡಿಸುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಈ ವಿವಾದ ನ್ಯಾಯಮಂಡಳಿ ಮುಂದಿರುವ ಕಾರಣ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ ಎಂದು ಯಡಿಯೂರಪ್ಪ ವಿವರಿಸಿದರು.
ದಂಡಾವತಿ ಯೋಜನೆಗೆ ನಾನು ಮತ್ತು ಬಂಗಾರಪ್ಪ ಅಡ್ಡಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇವೇಗೌಡ, ಸಿಎಂ ರಾಜಕೀಯ ಎಳಸುತನ ಪ್ರದರ್ಶಿಸಿದ್ದಾರೆ ಎಂದು ಗುಡುಗಿದ್ದಾರೆ.












Click it and Unblock the Notifications