ಗಡಿ : ಎಂಇಎಸ್ ನಿಂದ ಮುಂಬೈ ಚೆಲೋ

ಏ.15 ರಂದು ಸಂಜೆ ಬೆಳಗಾವಿಯಿಂದ ಎಂಇಎಸ್ ಕಾರ್ಯಕರ್ತರು ಮುಂಬೈಗೆ ತೆರಳಿದ್ದಾರೆ. ನಾಯಕರು ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಮತ್ತು ಪ್ರಚಾರ ನಡೆದಿದೆ. ಗಡಿ ಭಾಗ ಕೇಂದ್ರಾಡಳಿತ ಪ್ರದೇಶವಾಗಬೇಕು ಮತ್ತು ಕರ್ನಾಟಕ ಸರಕಾರ ಮರಾಠಿ ಭಾಷಿಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಬೇಕು ಎನ್ನುವುದು ಈ ಧರಣಿ ಮುಖ್ಯ ಉದ್ದೇಶವಾಗಿದೆ.
ಎಂಇಎಸ್ ಏ.11 ರಂದು ಕೊಲ್ಲಾಪುರ ಚೆಲೋ ಕಾರ್ಯಕ್ರಮ ಹಮ್ಮಿಕೊಂಡು ಕರ್ನಾಟಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಇದೀಗ ಏ.16 ರಂದು ಮುಂಬೈ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.












Click it and Unblock the Notifications