ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾವಿಗೆ ಹತ್ತಿರವಾಗಿದ್ದ ಆಮೆಯ ರಕ್ಷಣೆ...
ಬಲೆಗೆ ಬಿದ್ದ ಈ ಆಮೆಯನ್ನು ಮೀನುಗಾರರು ಮಾರಾಟ ಮಾಡುವ ಯತ್ನದಲ್ಲಿದ್ದಾಗ ಅದೇ ದಾರಿಯಲ್ಲಿ ಸಾಗಿಬರುತ್ತಿದ್ದ ಆಕಾಶ್ ಹೆಗ್ಡೆ, ಕೆನಿತ್ ಹರ್ಷ ಹಾಗೂ ಎಂ.ಪಿ.ಅನಿಲ್ರವರು ಮೀನುಗಾರರ ಬಳಿಯಿದ್ದ ಆಮೆಯನ್ನು ಗಮನಿಸಿ, ಅದಕ್ಕೆ 2 ಸಾವಿರ ರೂ. ಹಣ ನೀಡಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಇಂದು ಈ ಆಮೆಯನ್ನು ಉಪಸಂರಕ್ಷಣಾಧಿಕಾರಿಗಳ ಕಛೇರಿಗೆ ತರಲಾಗಿದ್ದು, ಅದನ್ನು ಆಗುಂಬೆ ಸಮೀಪದಲ್ಲಿರುವ ಕೊಳವೊಂದರಲ್ಲಿ ಬಿಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
Comments
Story first published: Wednesday, April 14, 2010, 15:10 [IST]