ಸಾವಿಗೆ ಹತ್ತಿರವಾಗಿದ್ದ ಆಮೆಯ ರಕ್ಷಣೆ...

ಬಲೆಗೆ ಬಿದ್ದ ಈ ಆಮೆಯನ್ನು ಮೀನುಗಾರರು ಮಾರಾಟ ಮಾಡುವ ಯತ್ನದಲ್ಲಿದ್ದಾಗ ಅದೇ ದಾರಿಯಲ್ಲಿ ಸಾಗಿಬರುತ್ತಿದ್ದ ಆಕಾಶ್ ಹೆಗ್ಡೆ, ಕೆನಿತ್ ಹರ್ಷ ಹಾಗೂ ಎಂ.ಪಿ.ಅನಿಲ್ರವರು ಮೀನುಗಾರರ ಬಳಿಯಿದ್ದ ಆಮೆಯನ್ನು ಗಮನಿಸಿ, ಅದಕ್ಕೆ 2 ಸಾವಿರ ರೂ. ಹಣ ನೀಡಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಇಂದು ಈ ಆಮೆಯನ್ನು ಉಪಸಂರಕ್ಷಣಾಧಿಕಾರಿಗಳ ಕಛೇರಿಗೆ ತರಲಾಗಿದ್ದು, ಅದನ್ನು ಆಗುಂಬೆ ಸಮೀಪದಲ್ಲಿರುವ ಕೊಳವೊಂದರಲ್ಲಿ ಬಿಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.












Click it and Unblock the Notifications