ರಾಜ್ಯ ಮತ್ತೊಮ್ಮೆ ಚಿನ್ನದ ಬೀಡಾಗಲಿದೆ!

ಸಾಮಗ್ರಿ ಪೂರೈಕೆ ಮತ್ತು ಸೇವೆಯಲ್ಲಿ ಉತ್ಕೃಷ್ಟತೆ ಇದ್ದರೆ ಉಡುಪಿ ಮತ್ತು ದಕ್ಷಿಣ ಕನ್ನಡದ ಜನ ಬೆಂಬಲಿಸುತ್ತಾರೆ. ಜೋಸ್ ಆಲುಕ್ಕಾಸ್ ಅಂಥ ಉತ್ಕೃಷ್ಟತೆ ಹೊಂದಿರುವ ಸಂಸ್ಥೆ ಎಂದು ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಹೇಳಿದರು. ಉಡುಪಿಯ ಮಾರುತಿ ವೀಥಿಕಾದಲ್ಲಿ ಜೋಸ್ ಆಲುಕಾ ಆಂಡ್ ಸನ್ಸ್ ವತಿಯಿಂದ ಭಾನುವಾರ ಆಲುಕ್ಕಾಸ್ ಜುವೆಲ್ಲರಿ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿಯ ಮಳಿಗೆಯಲ್ಲಿ ಪ್ರತ್ಯೇಕ ವಜ್ರ(ಡೈಮಂಡ್)ಗ್ಯಾಲರಿಯಿದ್ದು ಜಗತ್ತಿನ ಎಲ್ಲ ಮಾದರಿಯ ವಜ್ರ ಮತ್ತು ಪ್ಲಾಟಿನಂ ಲಭ್ಯ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ ನಾನಾ ವಿನ್ಯಾಸಗಳ ಆಭರಣಗಳಿವೆ. ಕನ್ನಡ ಚಲನಚಿತ್ರ ತಾರೆಯರಾದ ಪೂಜಾ ಗಾಂಧಿ, ಸಂಜನಾ, ಮಿಸ್ ಕರ್ನಾಟಕ ಲಕ್ಷ್ಮೀ ಬಂಟ್ವಾಳ ಮಳಿಗೆಗೆ ಆಗಮಿಸಿ ಸ್ಟಾರ್ ಶೋ ನೀಡಿದರು.
ಜಗತ್ತಿನ ಪ್ರಖ್ಯಾತ ಆಭರಣಗಳು ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಭ್ಯ. ಮುಂಬಯಿ,ಕೋಲ್ಕತ್ತಾ, ಕೇರಳದಲ್ಲಿ ಉತ್ಪಾದನಾ ಕೇಂದ್ರಗಳನ್ನು ಹೊಂದಿದ್ದು ಆಲುಕಾಸ್ ಜುವೆಲ್ಲರಿ ಬಹು ಮಿಲಿಯನ್ ಡಾಲರ್ ಸಮೂಹ. ಸ್ವರ್ಣ-ವಜ್ರಾಭರಣ ಮಾರಾಟದಲ್ಲಿ ಜಗತ್ತಿನ ಅಗ್ರಗಣ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಉಡುಪಿಯ ಪ್ರದರ್ಶನ ಮಳಿಗೆ ರಾಜ್ಯದಲ್ಲೇ ಅತಿ ದೊಡ್ಡ ಮಳಿಗೆ.
ಕೇರಳ, ತಮಿಳುನಾಡು, ಕರ್ನಾಟಕ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆಲುಕ್ಕಾಸ್ ಜುವೆಲ್ಲರಿ ಶಾಖೆ ಹೊಂದಿದೆ. ಆಲುಕ್ಕಾಸ್ ಜುವೆಲ್ಲರಿ ಐಎಸ್ಒ 9001:2000 ಪ್ರಮಾಣೀಕೃತ ಮೊದಲ ಸ್ವರ್ಣಾಭರಣ ಉದ್ಯಮವಾಗಿದೆ. ಬಿಐಎಸ್ ಪ್ರಮಾಣೀಕೃತ 916 ಹಾಲ್ಮಾರ್ಕಿನ ಆಭರಣ ಸಂಸ್ಥೆ ಗುಣಮಟ್ಟಕ್ಕೆ ನೀಡುವ ಆದ್ಯತೆಗೆ ಸಾಕ್ಷಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications