ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಿಕ್ರಮ ಬೆಸುನಾ ಮಲ್ಯರಿಗೆ ನುಡಿನಮನ

By Mahesh
|
Google Oneindia Kannada News

A tribute to BSN Mallya
ಬೆಂಗಳೂರು, ಏ.9: ಸುಮಾರು 43 ವರ್ಷಗಳ ಸುದೀರ್ಘ ಕಾಲ ವಿಕ್ರಮ ವಾರಪತ್ರಿಕೆಯ ಸಂಪಾದಕರಾಗಿ ಪತ್ರಿಕಾರಂಗದಲ್ಲಿ ರಾಷ್ಟೀಯತೆಯ ಜಾಗೃತಿ ಮೂಡಿಸಿದ ದಿವಂಗತ ಬೆ.ಸು.ನಾ ಮಲ್ಯ ಅವರಿಗೆ ನುಡಿನಮನ ಸಲ್ಲಿಸಲು ವಿಕ್ರಮ ಪ್ರಕಾಶನ ಪ್ರತಿಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ವಿವರಗಳು:
ನುಡಿನಮನ ಸಲ್ಲಿಸುವ ಅತಿಥಿಗಳು:
*ಬಾಬು ಕೃಷ್ಣಮೂರ್ತಿ, ಸಂಪಾದಕರು, ಕರ್ಮವೀರ
*ವಿ ನಾಗರಾಜ್, ಕ್ಷೇತ್ರ ಬೌದ್ಧಿಕ್ ಪ್ರಮುಖ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ
*ಗಿರಿಜಾ ಶಂಕರ್, ಸಂಪಾದಕರು, ಜನಮಿತ್ರ, ಚಿಕ್ಕಮಗಳೂರು.
*ಚೂಡನಾಥ ಅಯ್ಯರ್, ಸಂಪಾದಕರು, ಹೊಸದಿಗಂತ, ಚಿಕ್ಕಮಗಳೂರು.
*ಎಸ್ ವಿ ಜಯಶೀಲ ರಾವ್, ಹಿರಿಯ ಪತ್ರಕರ್ತರು, ಬೆಂಗಳೂರು.
ಅಧ್ಯಕ್ಷತೆ: ಜಿ. ನಾರಾಯಣ, ಹಿರಿಯ ಪತ್ರಕರ್ತರು

ಸ್ಥಳ: ಮಿಥಿಕ್ ಸೊಸೈಟಿ ಆವರಣ, ನೃಪತುಂಗ ರಸ್ತೆ
ಸಮಯ: ಸಂಜೆ 5.30
ದಿನಾಂಕ: ಏ.10, ಶನಿವಾರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X