ತ್ರಿವಿಕ್ರಮ ಬೆಸುನಾ ಮಲ್ಯರಿಗೆ ನುಡಿನಮನ
ಬೆಂಗಳೂರು,
ಏ.9: ಸುಮಾರು 43 ವರ್ಷಗಳ ಸುದೀರ್ಘ ಕಾಲ ವಿಕ್ರಮ ವಾರಪತ್ರಿಕೆಯ ಸಂಪಾದಕರಾಗಿ ಪತ್ರಿಕಾರಂಗದಲ್ಲಿ ರಾಷ್ಟೀಯತೆಯ ಜಾಗೃತಿ ಮೂಡಿಸಿದ ದಿವಂಗತ ಬೆ.ಸು.ನಾ ಮಲ್ಯ ಅವರಿಗೆ ನುಡಿನಮನ ಸಲ್ಲಿಸಲು ವಿಕ್ರಮ ಪ್ರಕಾಶನ ಪ್ರತಿಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. id="toptextpromo">ಕಾರ್ಯಕ್ರಮದ
ವಿವರಗಳು:
ನುಡಿನಮನ
ಸಲ್ಲಿಸುವ
ಅತಿಥಿಗಳು:
*ಬಾಬು ಕೃಷ್ಣಮೂರ್ತಿ, ಸಂಪಾದಕರು, ಕರ್ಮವೀರ
*ವಿ ನಾಗರಾಜ್, ಕ್ಷೇತ್ರ ಬೌದ್ಧಿಕ್ ಪ್ರಮುಖ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ
*ಗಿರಿಜಾ ಶಂಕರ್, ಸಂಪಾದಕರು, ಜನಮಿತ್ರ, ಚಿಕ್ಕಮಗಳೂರು.
*ಚೂಡನಾಥ ಅಯ್ಯರ್, ಸಂಪಾದಕರು, ಹೊಸದಿಗಂತ, ಚಿಕ್ಕಮಗಳೂರು.
*ಎಸ್ ವಿ ಜಯಶೀಲ ರಾವ್, ಹಿರಿಯ ಪತ್ರಕರ್ತರು, ಬೆಂಗಳೂರು.
ಅಧ್ಯಕ್ಷತೆ: ಜಿ. ನಾರಾಯಣ, ಹಿರಿಯ ಪತ್ರಕರ್ತರು id='are-slot-1' class='oiad oi-axt oiadv'> id='top-searched-articles'>
ಸ್ಥಳ:
ಮಿಥಿಕ್ ಸೊಸೈಟಿ ಆವರಣ, ನೃಪತುಂಗ ರಸ್ತೆಸಮಯ: ಸಂಜೆ 5.30
ದಿನಾಂಕ:
ಏ.10,
ಶನಿವಾರ.












Click it and Unblock the Notifications