Get Updates
Get notified of breaking news, exclusive insights, and must-see stories!

ತ್ರಿವಿಕ್ರಮ ಬೆಸುನಾ ಮಲ್ಯರಿಗೆ ನುಡಿನಮನ

A tribute to BSN Mallya
ಬೆಂಗಳೂರು, ಏ.9: ಸುಮಾರು 43 ವರ್ಷಗಳ ಸುದೀರ್ಘ ಕಾಲ ವಿಕ್ರಮ ವಾರಪತ್ರಿಕೆಯ ಸಂಪಾದಕರಾಗಿ ಪತ್ರಿಕಾರಂಗದಲ್ಲಿ ರಾಷ್ಟೀಯತೆಯ ಜಾಗೃತಿ ಮೂಡಿಸಿದ ದಿವಂಗತ ಬೆ.ಸು.ನಾ ಮಲ್ಯ ಅವರಿಗೆ ನುಡಿನಮನ ಸಲ್ಲಿಸಲು ವಿಕ್ರಮ ಪ್ರಕಾಶನ ಪ್ರತಿಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ವಿವರಗಳು:
ನುಡಿನಮನ ಸಲ್ಲಿಸುವ ಅತಿಥಿಗಳು:
*ಬಾಬು ಕೃಷ್ಣಮೂರ್ತಿ, ಸಂಪಾದಕರು, ಕರ್ಮವೀರ
*ವಿ ನಾಗರಾಜ್, ಕ್ಷೇತ್ರ ಬೌದ್ಧಿಕ್ ಪ್ರಮುಖ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ
*ಗಿರಿಜಾ ಶಂಕರ್, ಸಂಪಾದಕರು, ಜನಮಿತ್ರ, ಚಿಕ್ಕಮಗಳೂರು.
*ಚೂಡನಾಥ ಅಯ್ಯರ್, ಸಂಪಾದಕರು, ಹೊಸದಿಗಂತ, ಚಿಕ್ಕಮಗಳೂರು.
*ಎಸ್ ವಿ ಜಯಶೀಲ ರಾವ್, ಹಿರಿಯ ಪತ್ರಕರ್ತರು, ಬೆಂಗಳೂರು.
ಅಧ್ಯಕ್ಷತೆ: ಜಿ. ನಾರಾಯಣ, ಹಿರಿಯ ಪತ್ರಕರ್ತರು

ಸ್ಥಳ: ಮಿಥಿಕ್ ಸೊಸೈಟಿ ಆವರಣ, ನೃಪತುಂಗ ರಸ್ತೆ
ಸಮಯ: ಸಂಜೆ 5.30
ದಿನಾಂಕ: ಏ.10, ಶನಿವಾರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+