ಏ.15ರಿಂದ ರಾಜ್ಯದಲ್ಲಿ ಗಣತಿ ಪ್ರಕ್ರಿಯೆ ಶುರು

ಬೆಂಗಳೂರು,

ಏ.2
:
2011ರ
ಜನಗಣತಿ
ಬೃಹತ್
ಯೋಜನೆಗೆ
ರಾಷ್ಟ್ರಪತಿ
ಪ್ರತಿಭಾ
ಪಾಟೀಲ್
ಅವರು
ಗುರುವಾರ
ಅಧಿಕೃತವಾಗಿ
ಚಾಲನೆ
ನೀಡಿದರು.

id="toptextpromo">

ನವದೆಹಲಿಯಲ್ಲಿ

ಏ.1ರಿಂದ
ಮನೆ
ಗಣತಿ
ಕಾರ್ಯ
ಆರಂಭವಾಗಿದೆ.
ಕರ್ನಾಟದಲ್ಲಿ
ಜನಗಣತಿ
ಪ್ರಕ್ರಿಯೆ
ಏ.15ರಿಂದ
ಆರಂಭವಾಗಲಿದೆ
.
ಗಣತಿ
ಕಾರ್ಯದಲ್ಲಿ
ಭಾಗವಹಿಸುವ
ಅಧಿಕಾರಿಗಳು
ಹಾಗೂ
ಸಿಬ್ಬಂದಿ
ವರ್ಗಕ್ಕೆ
ಏ.9
ರಿಂದ
ಏ.13ರವರೆಗೆ
ತರಬೇತಿ
ನೀಡಲು
ಬೆಂಗಳೂರು
ಗ್ರಾಮೀಣ
ಜಿಲ್ಲಾಡಳಿತ
ಸಜ್ಜಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಜನಗಣತಿ

ಯೋಜನೆಯ
ಆರಂಭಿಕ
ಹಂತದಲ್ಲಿ
ಮನೆ
ಪಟ್ಟಿ
ತಯಾರಿಕೆ
ಹಾಗೂ
ಮನೆ
ಗಣತಿ
ಕಾರ್ಯ
ಏ.15ರಿಂದ
ಶುರುವಾಗಲಿದ್ದು
ಜೂನ್
1ರವರೆಗೂ
ಸಾಗಲಿದೆ.
ಎಂದು
ಉಪಾಯುಕ್ತ
ಆರ್
ಕೆ
ರಾಜು
ಸುದ್ದಿಗಾರರಿಗೆ
ತಿಳಿಸಿದರು.
ಬಾರಿ
15
ವರ್ಷ
ಮೇಲ್ಪಟ್ಟ
ನಾಗರೀಕರೆಲ್ಲರ
ಬೆರಳಚ್ಚು
ಹಾಗೂ
ಭಾವಚಿತ್ರ
ಸಂಗ್ರಹಿಸಿ
ಗುರುತು
ಸಂಖ್ಯೆಯನ್ನು
ನೀಡಲಾಗುವುದು.
18
ವರ್ಷ
ಮೇಲ್ಪಟ್ಟವರಿಗೆ
ಸ್ಮಾರ್ಟ್
ಕಾರ್ಡ್
ವಿತರಿಸಲಾಗುವುದು
ಎಂದು
ರಾಜು
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+