ಮಕ್ಕಳಿಂದ ಘನ ತ್ಯಾಜ್ಯ ನಿರ್ವಹಣೆ ಪಾಠ

ಕಾರ್ಕಳ,

ಮಾ.14:ಕಾರ್ಕಳ
ನಗರದ
ಮುನ್ಸಿಪಲ್
ಕೌನ್ಸಿಲ್
ಆಯೋಜಿಸಿದ್ದ
ಘನ
ತ್ಯಾಜ್ಯ
ನಿರ್ವಹಣೆ
ಕುರಿತ
ಮೊಟ್ಟಮೊದಲ
ಕಾರ್ಯಾಗಾರದಲ್ಲಿ
ಸುಮಾರು
5
ಸಾವಿರಕ್ಕೂ
ಹೆಚ್ಚು
ಸ್ಥಳೀಯ
ವಿದ್ಯಾರ್ಥಿಗಳು
ಪಾಲ್ಗೊಂಡಿದ್ದರು.
ಎರಡು
ತಿಂಗಳುಗಳ
ಕಾಲ
ನಡೆದ
ಕಾರ್ಯಾಗಾರದಲ್ಲಿ
ಸ್ಥಳೀಯ
ಶಾಲಾ,
ಕಾಲೇಜಿನ
ವಿದ್ಯಾರ್ಥಿಗಳು
ಉತ್ಸಾಹದಿಂದ
ಭಾಗವಹಿಸಿ,
ಕಾರ್ಯಾಗಾರವನ್ನು
ಯಶಸ್ವಿಗೊಳಿಸಿದರು.

id="toptextpromo">

ಕಾರ್ಯಾಗಾರದ
ಸಮಾರೋಪದಲ್ಲಿ
ಪಾಲ್ಗೊಂಡು
ಮಾತನಾಡಿದ
ಗೃಹಸಚಿವ
ವಿಎಸ್
ಆಚಾರ್ಯ
ಅವರು,
ರಾಜ್ಯ
ಸರ್ಕಾರ
ಈಗಾಗಲೇ
ಘನ
ತ್ಯಾಜ್ಯ
ನಿರ್ವಹಣೆ
ನಿಯಮಗಳನ್ನು
ಪಾಲಿಸಲು
'ನಿರ್ಮಲ
ಕವಚ'
ಯೋಜನೆಯನ್ನು
ರೂಪಿಸಿದೆ.
ವೈಜ್ಞಾನಿಕ
ರೀತಿಯಲ್ಲಿ
ಕಸ
ವಿಲೇವಾರಿ,
ನಿರ್ವಹಣೆ
ಮಾಡುವ
ಸ್ಥಳೀಯ
ನಗರ
ಪಾಲಿಕೆಗಳಿಗೆ
ವಿಶೇಷ
ಅನುದಾನವನ್ನು
ಕೂಡ
ನೀಡಲಾಗುತ್ತದೆ
ಎಂದರು.

id='are-slot-1'
class='oiad
oi-axt
oiadv'>
id='top-searched-articles'>

20

ಮೈಕ್ರಾನ್
ಮೇಲ್ಪಟ್ಟ
ಪ್ಲಾಸ್ಟಿಕ್
ಪದಾರ್ಥಗಳನ್ನು
ರಾಜ್ಯ
ಸರ್ಕಾರ
ನಿಷೇಧಿಸಿದೆ.
ಮುಂಬರುವ
ದಿನಗಳಲ್ಲಿ
30
ರಿಂದ
40
ಮೈಕ್ರಾನ್
ಪ್ಲಾಸ್ಟಿಕ್
ಸ್ಯಾಚೆಗಳ
ಬಳಕೆ
ನಿಷೇಧಿಸುವ
ಚಿಂತನೆ
ನಡೆದಿದೆ
ಎಂದರು.
ಘನ
ತ್ಯಾಜ್ಯ
ಕಾರ್ಯಾಗಾರದಲ್ಲಿ
ತ್ಯಾಜ್ಯದ
ಬಗ್ಗೆ
ವಿವರಣೆ,
ನಿರ್ವಹಣೆ
ಕುರಿತು
ಪರಿಸರ
ತಜ್ಞರಿಂದ
ಉಪನ್ಯಾಸಗಳಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+