ಗೋಹತ್ಯೆ ನಿಷೇಧ ಜಾರಿಯಾದರೆ ಸಿಎಂ ಔಟ್

ಅಲ್ಪಸಂಖ್ಯಾತರು ದನದ ಮಾಂಸ ತಿನ್ನುತ್ತಾರೆ ಎನ್ನುವ ಭ್ರಮೆ ಇದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಹಿಂದೂಗಳು ಮಾಂಸ ತಿನ್ನುವುದಿಲ್ಲವೇ? ಹಿಂದೂಗಳು ದನದ ಒಂದು ಕೋಮಿನ ಆಹಾರ ಪದ್ಧತಿಯನ್ನು ಗುರಿಯಾಗಿರಿಸಿಕೊಂಡು ಕಾನೂನು ರೂಪಿಸುವುದು ಎಷ್ಟು ಸರಿ. ಗೋಹತ್ಯೆ ನಿಷೇಧದ ಬಗ್ಗೆ ಸರಕಾರ ಇನ್ನೊಂದು ಸಾರಿ ಪುನರ್ ಪರಿಶೀಲನೆ ನಡೆಸಬೇಕು ಎಂದು ಬಶೀರ್ ಒತ್ತಾಯಿಸಿದ್ದಾರೆ.
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುಸ್ಲಿಂ ಜನಾಂಗದ ಮೇಲೆ ಪದೇಪದೇ ಅವಹೇಳನಕಾರಿ ಮಾತನ್ನಾಡುತ್ತಿದ್ದಾರೆ. ಇದೇ ರೀತಿ ಮುತಾಲಿಕ್ ಪ್ರಚೋದನಾಕಾರಿ ಮಾತು ಮುಂದುವರಿಸಿದರೆ ಅವರ ವಿರುದ್ದ ಕೂಡ ಬೀದಿಗಿಳಿಯುವ ಪ್ರಮೇಯ ಬಂದೀತು ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications