ಹೊನ್ನಾವರದಲ್ಲಿ ಬೆಳದಿಂಗಳ ಸಂಗೀತ

ಹೊನ್ನಾವರದ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಗುಡ್ಡದಮೇಲೆ ನಡೆಯುವ ಈ ವಿಶಿಷ್ಟವಾದ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಜನಾನುರಾಗಿಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಈಗ ಸದ್ದಿಲ್ಲದೇ ಹನ್ನೊಂದು ವರ್ಷ ತುಂಬಿದೆ. ದೇವಸ್ಥಾನದ ಹಿಂದಿರುವ ಹಾಸುಗಲ್ಲಿನ ಗುಡ್ಡದಮೇಲೆ ಹಾಸಿಕೊಂಡು, ಹೊದ್ದುಕೊಂಡು, ಗುಂಪುಗುಂಪಾಗಿ ರಾತ್ರಿಪೂರ್ತಿ ಬೆಳದಿಂಗಳ ಸಂಗೀತ ಅನುಭವಿಸುವವರ ಸಂಖ್ಯೆ ತಂತಾನೇ ಹೆಚ್ಚುತ್ತಿದೆ. ನೀವು ಈ ಬಾರಿ ತಪ್ಪದೆ ಬನ್ನಿ, ಆನಂದಿಸಿ.
ನೀಲ್ಕೋಡು ಬೆಳದಿಂಗಳ ಸಂಗೀತದಲ್ಲಿ ಇದುವರೆಗೆ ಹಾಡಿದವರು:
ಪಂ.ಗಣಪತಿ ಭಟ್ ಹಾಸಣಗಿ,
ಪಂ.ಪರಮೇಶ್ವರ ಹೆಗಡೆ.ಬೆಂಗಳೂರು
ಪಂ.ಎಮ್.ವೆಂಕಟೇಶ ಕುಮಾರ,ಧಾರವಾಡ
ಪಂ.ಶ್ರೀಪಾದ ಹೆಗಡೆ, ಕಂಪ್ಲಿ
ಪಂ.ಓಂಕಾರ ಗುಲ್ವಾಡಿ,ಮುಂಬಯಿ
ಪಂ.ಇಂದೂಧರ ನಿರೋಡಿ,ಮೈಸೂರು
ಡಾ.ರವೀಂದ್ರ ಕಾಟೋಟಿ
ಶ್ರೀ.ಉದಯರಾಜ್ ಕರ್ಫೂರ
ಪಂ.ವಿನಾಯಕ ತೊರ್ವಿ
ಶ್ರೀ ಬಸವರಾಜ್ ಹೆಡಿಗ್ಗೊಂಡ
ಪ್ರೊ.ಆರ್.ವಿ.ಹೆಗಡೆ,ಹಳ್ಳದಕೈ
ಉ.ಫೈಯಾಜ್ ಖಾನ್.
ಶ್ರೀ ಅಜಯ್ ಹಾನಗಲ್,
ಪಂ.ಪ್ರವೀಣ್ ಶೆವೊಲೆಕರ್
ಪಂ.ನಿತ್ಯಾನಂದ ಹಳದೀಪುರ್
ಪಂ.ಮುದ್ದುಮೋಹನ,
ಶ್ರೀ.ಗೋಪಾಲಕೃಷ್ಣ ಹೆಗಡೆ
ಈ ಬಾರಿ ಹಾಡುವವರು ಮತ್ತು ಪಕ್ಕವಾದ್ಯ ನುಡಿಸುವವರ ವಿವರಗಳಿಗೆ ಕ್ಲಿಕ್ಕಿಸಿ:
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications