ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಕ್ತಿ ಇದ್ದರೆ ನಿಮ್ಮವರನ್ನು ಹಿಡಿದಿಟ್ಟುಕೊಳ್ಳಿ, ಈಶ್ವರಪ್ಪ
ಶಾಸಕರು ಖರೀದಿಸುವ ವಸ್ತು ಅಲ್ಲ. ಹಿಂದೆ ಕೂಡ ನಾವು ಯಾರನ್ನೂ ಖರೀದಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಆದರೆ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಬರುತ್ತೇವೆ ಎನ್ನುವವರಿಗೆ ನಮ್ಮ ಪಕ್ಷ ನಿರಾಶೆ ಮಾಡುವುದಿಲ್ಲ. ಎಲ್ಲರಿಗೂ ನಮ್ಮ ಪಕ್ಷದ ಬಾಗಿಲು ತೆರೆದಿದೆ. ನಾವು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಸ್ವಇಚ್ಚೆಯಿಂದ ಯಾರು ಬೇಕಾದರೂ ಬರಬಹುದು ಎಂದು ಈಶ್ವರಪ್ಪ ಹೇಳಿದ್ದಾರೆ.
ರಾಜ್ಯ ಸರಕಾರದ ತೀರ್ಮಾನಗಳು ಹರಾಜಿಗಿದೆ ಎಂದು ಕುಮಾರಸ್ವಾಮಿ ಟೀಕಿಸುರುವ ಬಗ್ಗೆ ಮಾತನಾಡುತ್ತಾ, ಕಳೆದ ಲೋಕಸಭೆ ಚುನಾವಣೆಯ ಬಳಿಕೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತನ್ನನ್ನೇ ಮಾರಾಟಕ್ಕೆ ಇಟ್ಟು ಕೊಂಡಿದ್ದ ವಿಷಯ ಗೌಪ್ಯವಾಗಿ ಉಳಿದಿಲ್ಲ ಎಂದು ಕುಮಾರಸ್ವಾಮಿ ತಿಳಿದಿರಲಿ ಎಂದು ತಿರುಗೇಟು ನೀಡಿದರು.
Comments
bjp ಬಿಜೆಪಿ ಜೆಡಿಎಸ್ jds ಕಾಂಗ್ರೆಸ್ congress ಎಚ್ ಡಿ ಕುಮಾರಸ್ವಾಮಿ hd kumaraswamy ks eshwarappa ಕೆಎಸ್ ಈಶ್ವರಪ್ಪ
Story first published: Tuesday, February 23, 2010, 10:50 [IST]