ನಾಗತಿ ಪಿಯುಸಿ ಸೈನ್ಸ್ ನಲ್ಲಿ ಫೇಲ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮನೆಯೆಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಿನಿಮಾ ಉದ್ಯಮ ಸಾಹಿತ್ಯದಷ್ಟು ಸರಳವಾಗಿಲ್ಲ ಎಂದರು. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಇದ್ದರೆ ಮಾತ್ರ ಸಿನಿಮಾ ಮಾಡಲು ಸಾಧ್ಯ. ಅಲ್ಲದೆ ಇದರಲ್ಲಿ ಪರಾವಲಂಬನೆ ಹೆಚ್ಚಿರುತ್ತದೆ. ಎಲ್ಲವೂ ಮಾರುಕಟ್ಟೆ ಆಧರಿಸುತ್ತದೆ. ಆದರೆ, ಸಾಹಿತ್ಯ ರಚನೆ ಇಷ್ಟು ಕಷ್ಟವಿರುವುದಿಲ್ಲ ಎಂದು ಅವರು ಹೇಳಿದರು.
ನಮ್ಮೂರ ಶಾಲೆ, ಪರಿಸರ, ಶಿಕ್ಷಮ ಸಮುದಾಯವೇ ನನ್ನ ಬದುಕಿಗೆ ಅನುಭವದ ಗಣಿ. ಹೀಗಾಗಿ ನನಗೆ ಕಟ್ಟಕಡೆಯ ಪ್ರಯೋಗಶಾಲೆ ಅದೇ ನನ್ನ ಹಳ್ಳಿ. ಶಾಲೆ ಅನುಭವ, ಬಡತನ, ಏಕಾಂಗಿತನ ಏನನ್ನೋ ಹೇಳುವ ಹಂಬಲ ಸಾಹಿತ್ಯದತ್ತ ಅಭಿರುಚಿ ಬೆಳೆಸಿತು. ಮೈಸೂರು ವಿವಿಯಲ್ಲಿ ಓದುತ್ತಿದ್ದಾಗ ಶುರು ಮಾಡಿದ್ದ ರೈತ ಚಳವಳಿ ಹಾಗೂ ಪರಿಸರದ ಹೋರಾಟ ವ್ಯಕ್ತಿತ್ವವನ್ನು ಗಟ್ಟಿಗೊಳಿಸಲು ಕಾರಣವಾಯಿತು.
ಪ್ರೋ. ನಂಡುಂಡಸ್ವಾಮಿ, ಶಿವರಾಮ ಕಾರಂತರಂತರ ಹಿರಿಯರ ಹೋರಾಟದಲ್ಲಿ ಕಿಂದರ ಜೋಗಿ ತರಹ ಭಾಗವಹಿಸುತ್ತಿದ್ದೆ. ಮುಂದೆ ಅದೇ ಸಾಹಿತ್ಯದ ಗೀಳು, ಹೋರಾಟದ ಮನೋಭಾವ ಸಿನಿಮಾದಡೆಗೆ ಪುಟ್ಟ ಗೂಡು ಕಟ್ಟಿಕೊಂಡೆ. ಅದು ನಂತರದ ದಿನಗಳಲ್ಲಿ ನನ್ನ ಅರ್ಹತೆಯನ್ನು ಮೀರಿದ ಬದುಕು ಕಟ್ಟಿಕೊಟ್ಟಿತು ಎಂದು ನಾಗತಿಹಳ್ಳಿ ವಿವರಿಸಿದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications