ಶಿವರಾತ್ರಿ ಪ್ರಯುಕ್ತ " ರ್ಯಾಪ್ಸೋ ಡಿ ಪರ್ ಜೈಗಾಂಟಿ "

ರಾಜ್ಯ ಚಿತ್ರಕಲಾ ಪರಿಷತ್ತು, ವಾರ್ತಾ ಇಲಾಖೆ ಮತ್ತು ಬಾರ್(ಬೆಂಗಳೂರು ಆರ್ಟಿಸ್ಟ್ ರೆಸಿಡೆನ್ಸಿ) ಜಂಟಿಯಾಗಿ ಆಯೋಜಿಸಲಿರುವ ಈ ಕಾರ್ಯಕ್ರಮದಲ್ಲಿ ಮರಗಾಲು ಧರಿಸಿದ ಕಲಾವಿದರು ತೆರೆದ ವೇದಿಕೆಯಲ್ಲಿ ಜೋಡಿ ನೃತ್ಯ ಮಾಡುತ್ತಾರೆ. ಭೂತಕಾಲದಿಂದ ಬೃಹತ್ ಪಾತ್ರಗಳು ಸುಂದರ ಬಯಲಲ್ಲಿ ಗೋಚರಗೊಳ್ಳುತ್ತವೆ. ನೃತ್ಯ ಕತೆಗಳು, ಬಿಚ್ಚಿಕೊಳ್ಳುತ್ತಾ, ಮಿಳಿತಗೊಳ್ಳುತ್ತಾ ಸಾವು-ಪ್ರೇಮಗಳ ನಡುವಿನ ಅನಂತ ಪಥದಲ್ಲಿ ಸಾಗುತ್ತವೆ. ಯಾವುದೇ ಒಂದು ಕತೆ, ಸಂಗತಿಯ ಆರಂಭ ಅಂತ್ಯದ ಚೌಕಟ್ಟಿಗೆ ಸಿಲುಕದೆ ನಂಬಿಕೆ, ಕಾಲ್ಪನಿಕತೆಗಳ ಸುಂದರ ಕಲಾಲೋಕಕ್ಕೆ ಒಯ್ದು ಮನುಷ್ಯನ ಅಸ್ತಿತ್ವದ ಅಲ್ಪತೆಯನ್ನು ಮನಗಾಣಿಸುತ್ತದೆ.
ಇಟಲಿ-ಸ್ವಿಜರ್ಲ್ಯಾಂಡ್ ಗಡಿಯಿಂದ ಕೆಲವೇ ಕಿ.ಮಿ. ದೂರದ ನೋವಜಾನೋಗ್ರಾಮದಲ್ಲಿ ಈ ಕಲೆ ರೂಪುಗೊಂಡಿತು. ಇಟಲಿ, ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಬೆಲ್ಜಿಯಂ, ಹಾಲೆಂಡ್, ಸೆರ್ಬಿಯಾ, ಟರ್ಕಿ, ಅರ್ಮೇನಿಯ, ಇಂಡಿಯಾ, ತೈವಾನ್, ಮೆಕ್ಸಿಕೋ, ಕೊಲಂಬಿಯಾ ಮತ್ತು ಇಕ್ವಿಡಾರ್ ದೇಶಗಳಲ್ಲಿ ಈ ಕಲೆ ಪ್ರದರ್ಶನಗೊಂಡಿದೆ. ಈ ಅದ್ಬುತ ಕಲಾಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications