ಯುಆರ್ ಎ ಕೈಗೆ ಮಯೂರ ಸೂಫಿ ಸಂತರು

ಕಾರ್ಯಕ್ರಮ ವಿವರ:
ಪುಸ್ತಕ ಅನಾವರಣ: ಜ್ಞಾನಪೀಠ ಪ್ರಶಸ್ತಿ ವಿಜೇತ ಯುಆರ್ ಅನಂತಮೂರ್ತಿ
ಮುಖ್ಯ ಅತಿಥಿಗಳು: ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ ಶೇಷಾದ್ರಿ
ಉಪಸ್ಥಿತಿ: ಫಕೀರ್ ಮುಹಮ್ಮದ್ ಕಟ್ಪಾಡಿ, ಗಂಗಾಧರ ದೇವುಡು
ಸ್ಥಳ: ಅಂಕಿತ ಪುಸ್ತಕ ಮಳಿಗೆ, ನಂ. 53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04
ದಿನಾಂಕ: ಫೆಬ್ರವರಿ 7, ಭಾನುವಾರ
ಸಮಯ: ಬೆಳಗ್ಗೆ 10.30












Click it and Unblock the Notifications