ಇಂಟರ್ ನೆಟ್ಟಿಗೆ ಢಿಕ್ಕಿ ಹೊಡೆದ ಆಟೋ

ತುಂಬಾ ಎಚ್ಚರಿಕೆಯಿಂದ ವಾಹನ ಚಲಿಸುತ್ತೇನೆ, ನೀವೇನೂ ಭಯಪಡುವ ಅವಶ್ಯಕತೆ ಇಲ್ಲ. ನನ್ನ ಆಟೋದಲ್ಲಿ ಕುಳಿತರೆ ತಮ್ಮನ್ನು ಚೆನ್ನೈನ ಯಾವುದೇ ಭಾಗ, ಬಡಾವಣೆ, ಪ್ರವಾಸಿ ತಾಣ, ಮಾರ್ಕೆಟ್ಟಿಗೆ ಕರೆದುಕೊಂಡು ಹೋಗ್ತೀನಿ. ನನಗೆ ಈ ನಗರದ ಹೋಟೆಲುಗಳು, ರೆಸ್ಟೋರೆಂಟುಗಳು ಚೆನ್ನಾಗಿ ಪರಿಚಯ ಇರುವುದರಿಂದ ನಿಮಗೆ ಒಳ್ಳೆಯ ಜಾಗಕ್ಕೇ ಕರೆದುಕೊಂಡು ಹೋಗಿ ಬಿಡುವ ಸಂತೋಷ ಮತ್ತು ಜವಾಬ್ದಾರಿ ನನ್ನದು.
ನಮ್ಮೂರಿಗೆ ಬಂದಾಗ ನೀವು ಶಾಪಿಂಗ್ ಮಾಡುವುದಿದ್ದರೆ ತಮಗೆ ಏನು ಬೇಕು ಎಂದು ಒಂದು ಮಾತು ತಿಳಿಸಿದರೆ ಸಾಕು. ಅದು ಎಲ್ಲಿ ಸಿಕ್ಕುತ್ತದೆ ಎಂದು ಹೇಳ್ತೀನಿ. ಬಟ್ಟೆ ತೊಗೋಬೇಕಾ, ಬೆಳ್ಳಿ ಬಂಗಾರ ಖರೀದಿಸಬೇಕಾ, ಮರೀನಾ ಬೀಚಿಗೆ ಹೋಗಬೇಕಾ, ಸೀದಾ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ. ನನ್ನ ಟುಕ್ ಟುಕ್ ತುಂಬಾ ಸೇಫು ಮತ್ತು ಟ್ಯಾಕ್ಸಿಗಿಂತ ಚೀಪು.
ಚೆನ್ನೈಗೆ ಬಂದಾಗ ನನ್ನ ವೆಬ್ ಸೈಟಿಗೆ ಲಾಗ್ ಮಾಡಿ. ಸ್ಯಾಮ್ ಸನ್ ಎಲ್ಲಿದಾನೆ ? ಅಂತ ಯಾರನ್ನಾದ್ರೂ ಕೇಳಿ, ಯಾರ್ ಕೇಳಿದ್ರೂ ಹೇಳ್ತಾರೆ. ಒಂದು ವೇಳೆ ನೀವು ಮುಂಚಿತವಾಗಿ ಒಂದು ಮಾತು ಹೇಳಿ ಬರುವುದಿದ್ದರೆ [email protected] ವಿಳಾಸಕ್ಕೆ ಒಂದು ಈಮೇಲ್ ಬಿಸಾಕಿ. ಅಥವಾ ನನ್ನ ಮೊಬೈಲ್ ಗೆ ಒಂದು ಎಸ್ ಎಂ ಎಸ್ ಕೊಟ್ರೂನೂ ಸರೀನೆ. ನನ್ನ ಟೆಲಿಫೋನ್ ನಂಬರ್ ಬರ್ಕೊತೀರಾ : +919 840 842724
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications