Get Updates
Get notified of breaking news, exclusive insights, and must-see stories!

ಯಾವ ಮೋಹನ ಮುರಲಿ ಕರೆಯಿತು ನಿನ್ನನು

Singer Sangeetha Katti
ಬೆಂಗಳೂರು, ಜ.15: ನಗರದ ಸಂಗೀತ ಪ್ರೇಮಿಗಳಿಗೆ ಕಾಲಕಾಲಕ್ಕೆ ಭಾವಗೀತೆ, ಜನಪದಗೀತೆಗಳ ಗಾಯನದ ಮೂಲಕ ಪ್ರಕೃತಿ ಸಂಸ್ಥೆ ಮನತಣಿಸುತ್ತಾ ಬಂದಿದೆ. ನೆಚ್ಚಿನ ಗಾಯಕ/ಕಿಯರ ಮಾಧುರ್ಯಭರಿತ ಹಾಡುಗಳನ್ನು ಕೇಳಲು ಕಬ್ಬನ್ ಪಾರ್ಕ್ ನ ಸುಪ್ರಸಿದ್ಧ ಬ್ಯಾಂಡ್ ಸ್ಟ್ಯಾಂಡ್ ಬಳಿ ಜನಸ್ತೋಮ ಎಂದಿನಂತೆ ಕಾತುರದಿಂದ ಕಾಯುವುದು ಸಾಮಾನ್ಯವಾದ ದೃಶ್ಯ.

ಈ ಬಾರಿ ಕೂಡ "ಯಾವ ಮೋಹನ ಮುರಲಿ ಕರೆಯಿತು" ಎಂಬ ಶೀರ್ಷಿಕೆಯಡಿಯಲ್ಲಿ ಗಾನಧಾರೆ ಹರಿಸಲು ಪ್ರಕೃತಿ ಸಂಸ್ಥೆ ಸಿದ್ಧವಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಹಾಗೂ ತಂಡದವರು ತಮ್ಮ ಗಾಯನದಿಂದ ನಿಮ್ಮ ಮನತಣಿಸಲಿದ್ದಾರೆ.

ಹೆಚ್ಚಿನ ವಿವರಗಳು:
ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಪಾರ್ಕ್. ಬೆಂಗಳೂರು.
ಸಮಯ:ಸಂಜೆ 5 ರಿಂದ 7 ಗಂಟೆ
ದಿನಾಂಕ: 17ಜನವರಿ 2010

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+