ಯಾವ ಮೋಹನ ಮುರಲಿ ಕರೆಯಿತು ನಿನ್ನನು

ಈ ಬಾರಿ ಕೂಡ "ಯಾವ ಮೋಹನ ಮುರಲಿ ಕರೆಯಿತು" ಎಂಬ ಶೀರ್ಷಿಕೆಯಡಿಯಲ್ಲಿ ಗಾನಧಾರೆ ಹರಿಸಲು ಪ್ರಕೃತಿ ಸಂಸ್ಥೆ ಸಿದ್ಧವಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಹಾಗೂ ತಂಡದವರು ತಮ್ಮ ಗಾಯನದಿಂದ ನಿಮ್ಮ ಮನತಣಿಸಲಿದ್ದಾರೆ.
ಹೆಚ್ಚಿನ ವಿವರಗಳು:
ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಪಾರ್ಕ್. ಬೆಂಗಳೂರು.
ಸಮಯ:ಸಂಜೆ 5 ರಿಂದ 7 ಗಂಟೆ
ದಿನಾಂಕ: 17ಜನವರಿ 2010












Click it and Unblock the Notifications