ಯಾವ ಮೋಹನ ಮುರಲಿ ಕರೆಯಿತು ನಿನ್ನನು
ಬೆಂಗಳೂರು,
ಜ.15: ನಗರದ ಸಂಗೀತ ಪ್ರೇಮಿಗಳಿಗೆ ಕಾಲಕಾಲಕ್ಕೆ ಭಾವಗೀತೆ, ಜನಪದಗೀತೆಗಳ ಗಾಯನದ ಮೂಲಕ ಪ್ರಕೃತಿ ಸಂಸ್ಥೆ ಮನತಣಿಸುತ್ತಾ ಬಂದಿದೆ. ನೆಚ್ಚಿನ ಗಾಯಕ/ಕಿಯರ ಮಾಧುರ್ಯಭರಿತ ಹಾಡುಗಳನ್ನು ಕೇಳಲು ಕಬ್ಬನ್ ಪಾರ್ಕ್ ನ ಸುಪ್ರಸಿದ್ಧ ಬ್ಯಾಂಡ್ ಸ್ಟ್ಯಾಂಡ್ ಬಳಿ ಜನಸ್ತೋಮ ಎಂದಿನಂತೆ ಕಾತುರದಿಂದ ಕಾಯುವುದು ಸಾಮಾನ್ಯವಾದ ದೃಶ್ಯ. id="toptextpromo">ಈ
ಬಾರಿ ಕೂಡ "ಯಾವ ಮೋಹನ ಮುರಲಿ ಕರೆಯಿತು" ಎಂಬ ಶೀರ್ಷಿಕೆಯಡಿಯಲ್ಲಿ ಗಾನಧಾರೆ ಹರಿಸಲು ಪ್ರಕೃತಿ ಸಂಸ್ಥೆ ಸಿದ್ಧವಾಗಿದೆ. ಖ್ಯಾತ ಹಿಂದೂಸ್ತಾನಿ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಹಾಗೂ ತಂಡದವರು ತಮ್ಮ ಗಾಯನದಿಂದ ನಿಮ್ಮ ಮನತಣಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹೆಚ್ಚಿನ
ವಿವರಗಳು:
ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಪಾರ್ಕ್. ಬೆಂಗಳೂರು.
ಸಮಯ:ಸಂಜೆ 5 ರಿಂದ 7 ಗಂಟೆ
ದಿನಾಂಕ: 17ಜನವರಿ 2010












Click it and Unblock the Notifications