ಬೆಕ್ಕುಗಳ ಪಾಲನೆ, ರಕ್ಷಣೆ ಕುರಿತ ವಿಚಾರ ಸಂಕಿರಣ

ಆದರೆ ಬೆಕ್ಕುಗಳ ಜೀವನಕ್ರಮದ ಬಗ್ಗೆ, ಅವುಗಳ ಲಾಲನೆ ಪಾಲನೆಯ ಬಗ್ಗೆ ಅನೇಕರಿಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ತಪ್ಪು ಕಲ್ಪನೆಗಳನ್ನು ದೂರಮಾಡಿಕೊಳ್ಳಬೇಕಿದ್ದರೆ, ಬೆಕ್ಕುಗಳನ್ನು ಬೆಳೆಸುವ, ರಕ್ಷಿಸುವ ವಿಧಾನಗಳನ್ನು ತಿಳಿದುಕೊಳ್ಳಬೇಕಿದ್ದರೆ ಇದೇ ಭಾನುವಾರ, ಜನವರಿ 10ರಂದು ಬಳ್ಳಾರಿ ರಸ್ತೆಯಲ್ಲಿ ಕೋಡಿಗೆಹಳ್ಳಿಗೆ ನೀವು ಬರಬೇಕು.
ಕ್ರೀಡೆ, ಮಾತುಗಾರಿಕೆ ಮತ್ತಿತರ ಕಲೆಗಾರಿಕೆಯಲ್ಲಿ ಲಿಮ್ಕಾ ಮತ್ತು ಗಿನ್ನೆಸ್ ಬುಕ್ ದಾಖಲೆ ಪ್ರವೇಶಿಸಿರುವ ಎಸ್ ರಮೇಶ್ ಬಾಬು ಅವರು ಬೆಕ್ಕುಗಳ ಪೋಷಣೆ ಮತ್ತು ರಕ್ಷಣೆ ಕುರಿತಂತೆ ವಿಚಾರ ಸಂಕಿರಣವನ್ನು ಆಯೋಜಿಸಿದ್ದಾರೆ.
ವಿಳಾಸ ಹೀಗಿದೆ : ಟಾಪ್ ಆಫ್ ದಿ ವರ್ಲ್ಡ್, ಸೆಂಟರ್ ಫಾರ್ ಎಕ್ಸೆಲೆನ್ಸ್, 201, ಸಾಧನೆ, 6ನೇ ಮುಖ್ಯ ರಸ್ತೆ, 6ನೇ ಅಡ್ಡರಸ್ತೆ, ಟಾಟಾನಗರ, ಕೋಡಿಗೆಹಳ್ಳಿ, ಬೆಂಗಳೂರು - 560 092. ಸಮಯ : ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.15. ಪ್ರವೇಶ ಉಚಿತವಿದೆ.
ಈ ವಿಚಾರ ಸಂಕಿರಣದಲ್ಲಿ ಬೆಕ್ಕುಗಳ ಕುರಿತು ಪಶು ತಜ್ಞರು ಬೆಕ್ಕುಗಳ ಮಾನಸಿಕ ಸ್ಥಿತಿ, ಅವುಗಳಿಗೆ ಅಂಟುವ ಜಾಡ್ಯಗಳು, ಶಸ್ತ್ರಚಿಕಿತ್ಸೆ ಮತ್ತು ಪರಿಹಾರ ಕುರಿತು ವಿಚಾರ ಮಂಡಿಸಲಿದ್ದಾರೆ. ಬೆಕ್ಕುಗಳನ್ನು ಬೆಳೆಸುವುದರಲ್ಲಿ ಪಳಗಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ವಿಡಿಯೋ, ಸ್ಲೈಡ್ ಶೋ ನೀಡಲಾಗುತ್ತಿದೆ. ಚಿತ್ರಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಮತ್ತೊಂದು ವಿಶೇಷವೇನೆಂದರೆ, ರಮೇಶ್ ಬಾಬು ಅವರೇ ಸಾಕಿ ಸಲುಹಿರುವ ತಾಯಿ ಮಾರ್ಜಾಲ ಮತ್ತು ಅದರ ಐದು ಮುದ್ದಾದ ಮರಿಗಳ ಆಟವನ್ನೂ ವೀಕ್ಷಿಸಬಹುದು.
ನೆನಪಿನಲ್ಲಿಡಿ, ಕೇವಲ ಐವತ್ತೇ ಸೀಟುಗಳು ಲಭ್ಯವಿರುವುದರಿಂದ ಮೊದಲು ಬಂದು ನೊಂದಾಯಿಸಿಕೊಂಡವರಿಗೆ ಆದ್ಯತೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :
ರಮೇಶ್ ಬಾಬು : 94490 13887
ಈಮೇಲ್ ವಿಳಾಸ : [email protected]
-
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ












Click it and Unblock the Notifications