ಜನವರಿ 5ರ ವರೆಗೆ ನಗರದಲ್ಲಿ ಪುಸ್ತಕ ಮೇಳ

ಬೆಂಗಳೂರು,

ಜ.3:
ಕನ್ನಡ
ಪುಸ್ತಕ
ಪ್ರಾಧಿಕಾರವು
ನಗರದ
ರವೀಂದ್ರ
ಕಲಾಕ್ಷೇತ್ರದ
ಆವರಣದಲ್ಲಿ
ಹಮ್ಮಿಕೊಂಡಿರುವ
ವಿಶೇಷ
ರಿಯಾಯಿತಿ
ಕನ್ನಡ
ಪುಸ್ತಕಗಳ
ಮಾರಾಟ
ಮೇಳವನ್ನು
ಕಿರುತೆರೆಯ
ಖ್ಯಾತ
ನಿರ್ದೇಶಕ
ಟಿ.ಎನ್.
ಸೀತಾರಾಮ್
ಅವರು
ಉದ್ಘಾಟಿಸಿದರು.
ಸಂದರ್ಭದಲ್ಲಿ
ಮಾತನಾಡಿದ
ಅವರು
ಪುಸ್ತಕ
ಮೇಳವು
ಓದುಗರಿಗೆ
ಸವಿಯನ್ನು
ಉಣಬಡಿಸಲಿ
ಎಂದು
ಹಾರೈಸಿದರು.ಈ
ಪುಸ್ತಕ
ಮೇಳವು
ಜನವರಿ
5ರ
ವರೆಗೆ
ನಡೆಯಲಿದ್ದು.
ಸರ್ಕಾರಿ
ಅಂಗಸಂಸ್ಥೆಗಳ
ಪ್ರಕಾಶನಗಳಿಗೆ
ಶೇ.50ರಷ್ಟು
ಹಾಗೂ
ಖಾಸಗಿ
ಪ್ರಕಾಶನಗಳಿಗೆ
ಶೇ.
25ರಷ್ಟು
ರಿಯಾಯಿತಿ
ನೀಡಲಾಗುತ್ತಿದೆ.

id="toptextpromo">

ಕಾರ್ಯಕ್ರಮದ

ಮುಖ್ಯ
ಅತಿಥಿಗಳಾಗಿದ್ದ
ಕನ್ನಡ
ಮತ್ತು
ಸಂಸ್ಕೃತಿ
ಹಾಗೂ
ವಾರ್ತಾ
ಇಲಾಖೆಯ
ಸರ್ಕಾರದ
ಕಾರ್ಯದರ್ಶಿ
ಬಿ.ಆರ್.
ಜಯರಾಮರಾಜೇ
ಅರಸ್
ಅವರು
ಮಾತನಾಡಿ,
ಕನ್ನಡ
ಪುಸ್ತಕ
ಪ್ರಾಧಿಕಾರವು
ಕಳೆದ
ಬಾರಿ
ಏರ್ಪಡಿಸಿದ
ಪುಸ್ತಕ
ಮೇಳದ
ಯಶಸ್ಸಿನಿಂದ
ಪ್ರೇರಿತರಾಗಿ
ಓದುಗರಿಗೆ
ರಿಯಾಯಿತಿ
ದರದಲ್ಲಿ
ಪುಸ್ತಕಗಳನ್ನು
ನೀಡುವ
ಉದ್ದೇಶದಿಂದ
ಪುಸ್ತಕ
ಮೇಳವನ್ನು
ಏರ್ಪಡಿಸಲಾಗಿದೆ
ಎಂದು
ತಿಳಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಪುಸ್ತಕ

ಪ್ರಾಧಿಕಾರದ
ಅಧ್ಯಕ್ಷ
ಜಿ.
ಸಿದ್ದಲಿಂಗಯ್ಯ
ಅವರು
ಮಾತನಾಡಿ,
ರಾಜ್ಯದ
ಆಯ್ದ
70
ಪ್ರಕಾಶಕರು
ಪುಸ್ತಕ
ಮೇಳದಲ್ಲಿ
ಪಾಲ್ಗೊಳ್ಳುತ್ತಿದ್ದಾರೆ.
ಕಳೆದ
ಬಾರಿ
ಪುಸ್ತಕ
ಮೇಳದಲ್ಲಿ
ಸುಮಾರು
80
ಲಕ್ಷ
ರೂಪಾಯಿ
ವಹಿವಾಟು
ನಡೆದಿತ್ತು.
ಬಾರಿ
ಅದಕ್ಕಿಂತಲೂ
ಹೆಚ್ಚಿನ
ವಹಿವಾಟು
ನಡೆಯುವ
ನಿರೀಕ್ಷೆಯಿದೆ
ಎಂದು
ತಿಳಿಸಿದರು.ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆಯ
ನಿರ್ದೇಶಕ
ಮನು
ಬಳಿಗಾರ,
ಕುವೆಂಪು
ಭಾಷಾ
ಭಾರತಿಯ
ಅಧ್ಯಕ್ಷ
ಡಾ.
ಪ್ರಧಾನ್
ಗುರುದತ್
ಮೊದಲಾದವರು
ಸಂದರ್ಭದಲ್ಲಿ
ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+