Get Updates
Get notified of breaking news, exclusive insights, and must-see stories!

ಆಂಧ್ರದಲ್ಲಿ ಬಿಜೆಪಿಯಿಂದ ಜೈಆಂಧ್ರ ಚಳವಳಿ

Bangaru Dattatreya
ಹೈದರಾಬಾದ್, ಡಿ. 28 : ಆಂಧ್ರಪ್ರದೇಶ ರಾಜಕೀಯದಲ್ಲಿ ಮತ್ತೊಂದು ಸಮಸ್ಯೆ ತಲೆದೋರಿದ್ದು, ಪ್ರತ್ಯೇಕ ತೆಲಂಗಾಣ ಚಳವಳಿ ಬಳಿಕ ಬಿಜೆಪಿ ಘಟಕ ರಾಯಲಸೀಮೆ ಮತ್ತು ಕರಾವಳಿ ಆಂಧ್ರ ವಲಯಕ್ಕೆ ರಾಜ್ಯ ಸ್ಥಾನಮಾನಕ್ಕಾಗಿ ಜೈಆಂಧ್ರ ಚಳವಳಿ ಆರಂಭಿಸಲು ತೀರ್ಮಾನಿಸಿದೆ.

ಬಿಜೆಪಿ ಸಣ್ಣ ರಾಜ್ಯಗಳ ಪರವಾಗಿದ್ದು, ಪಕ್ಷ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ ಕೆ ಹರಿಬಾಬು ನೇತೃತ್ವದಲ್ಲಿ ಜನವರಿ 2ರಂದು ವಿಜಯವಾಡಾದಿಂದ ಜೈಆಂಧ್ರ ಚಳವಳಿ ಆರಂಭವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಂಡಾರು ದತ್ರಾತ್ರೇಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಬಿಜೆಪಿ ಎರಡು ರಾಜ್ಯಗಳನ್ನು ನಿರ್ಮಿಸಬೇಕೆಂದು ಬಯಸುತ್ತದೆ. ಒಂದು ತೆಲಂಗಾಣವಾದರೆ ಇನ್ನೊಂದು ರಾಯಲಸೀಮೆ ಮತ್ತು ಕರಾವಳಿ ಆಂಧ್ರ ವಲಯಗಳನ್ನೊಳಗೊಂಡ ರಾಜ್ಯವಾಗಬೇಕು. ಪಕ್ಷದ ನೀತಿ ಸುಸ್ಪಷ್ಟವಿದೆ ಮತ್ತು ಅದು ಈ ನೀತಿಯಂತೆ ಚಳವಳಿ ಕೈಗೊಳ್ಳಲಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+