ಷೇರುಪೇಟೆ ಮುಂಚಿತವಾಗಿ ತೆರೆಯಲಿದೆ !

ಈ ಸಮಯದ ಮಾರ್ಪಾಟು ಎಲ್ಲಾ ವ್ಯಾವಹಾರಿಕ ದಿನಗಳಿಗೆ ಅನ್ವಯಿಸಲಿದೆ ಎಂದು ಬಿಎಸ್ ಇ ಪ್ರಕಟನೆಯಲ್ಲಿ ತಿಳಿಸಿದೆ. ವಿದೇಶಿ ಬಂಡವಾಳದಾರರನ್ನು ಆಕರ್ಷಿಸಲು ಬಿಎಸ್ ಇ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಕೆಲಸದ ಸಮಯ ಬದಲಾವಣೆ ಕೂಡ ಒಂದಾಗಿದೆ ಎನ್ನಲಾಗಿದೆ. ಬಿಎಸ್ ಇ ಕಾರ್ಯತಂತ್ರ ಬದಲಾವಣೆಗೆ ಮಾರುಕಟ್ಟೆ ನಿಯಂತ್ರಕಬೋರ್ಡ್ ಆದ ಸೆಬಿ(SEBI) ಇಂದ ಒಪ್ಪಿಗೆ ಸಿಕ್ಕಿ ಎರಡು ತಿಂಗಳು ಕಳೆದಿದೆ.
ಇದರ ಅನ್ವಯ ಹೆಚ್ಚು ಅವಧಿ ಷೇರು ವ್ಯವಹಾರ ನಡೆಸಲು ಅನುಮತಿ ನೀಡಲಾಗಿದೆ. ಈ ಮುಂಚೆ ಸಮಯ ಬದಲಾವಣೆ (ಹೆಚ್ಚುವತಿ ಎರಡೂವರೆ ಅವಧಿ ವಿಸ್ತರಣೆ)ಹಾಗೂ ಕಾರ್ಯತಂತ್ರ ಮಾರ್ಪಾಟಿಗೆ ಎನ್ ಎಸ್ ಇ(National Stock Exchange) ಮನವಿ ಮಾಡಿತ್ತು. ಸೆಬಿಯಿಂದ ಅನುಮತಿ ದೊರೆತು ಈಗ ನೂತನ ವ್ಯವಹಾರಿಕ ಸಮಯ ಜಾರಿಗೆ ಬಂದಿದೆ.
ಡಿ. 17 ಪರಿಷ್ಕೃತ ಸುದ್ದಿ : ಇತ್ತೀಚಿನ ಮಾಹಿತಿಯಂತೆ ಷೇರು ಪೇಟೆ 10 ನಿಮಿಷಕ್ಕೆ ಬದಲಾಗಿ 55 ನಿಮಿಷ ಮುಂಚಿತವಾಗಿ (9 am)ಆರಂಭವಾಗಲಿದೆ.
(ಏಜೆನ್ಸೀಸ್)
More From
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications