ಸಿದ್ದು ಸಿಎಂ ಆಗೋದು ಗ್ಯಾರಂಟಿ, ಧರ್ಮಸಿಂಗ್

ಹುಮ್ನಾಬಾದ್

(ಬೀದರ್),
ಡಿ.
3
:
ಸಂಘಟನಾ
ಚತುರ,
ಸರ್ವರೊಂದಿಗೆ
ಬೆರೆಯುವ
ವ್ಯಕ್ತಿತ್ವದ
ವಿಧಾನಸಭೆ
ಪ್ರತಿಪಕ್ಷದ
ನಾಯಕ
ಸಿದ್ಧರಾಮಯ್ಯ
ಅವರೇ
ರಾಜ್ಯದ
ಮುಂದಿನ
ಮುಖ್ಯಮಂತ್ರಿ
ಎಂಬ
ಹೇಳಿಕೆ
ನೀಡಿರುವ
ಮಾಜಿ
ಮುಖ್ಯಮಂತ್ರಿ
ಧರ್ಮಸಿಂಗ್
ಅಚ್ಚರಿಗೊಳಿಸಿದ್ದಾರೆ.

id="toptextpromo">

ತಾಲ್ಲೂಕಿನ

ಕ್ರಾಂತಿವೀರ
ಸಂಗೊಳ್ಳಿ
ರಾಯಣ್ಣ
ಸಂಘ
ಏರ್ಪಡಿಸಿದ್ದ
ಕನಕದಾಸ
522
ನೇ
ಜಯಂತಿಯಲ್ಲಿ
ಪಾಲ್ಗೊಂಡು
ಅವರು
ಮಾತನಾಡುತ್ತಿದ್ದರು.
ಸಿದ್ಧರಾಮಯ್ಯ
ಹಿಂದುಳಿದ
ವರ್ಗದ
ನಾಯಕರು,
ಜೊತೆಗೆ
ಬಡ-ಶೋಷಿತರ
ಸಮಸ್ಯೆಗಳನ್ನು
ಆಲಿಸಿ,
ಬಗೆಹರಿಸಲು
ಅವಿರತ
ಶ್ರಮಪಡುತ್ತಿದ್ದಾರೆ.
ಮುಂದಿನ
ದಿನಗಳಲ್ಲಿ
ಕಾಂಗ್ರೆಸ್
ಪಕ್ಷೇವೇನಾದರೂ
ಅಧಿಕಾರಕ್ಕೆ
ಬಂದರೆ
ಸಿದ್ಧರಾಮಯ್ಯ
ಸಿಎಂ
ಆಗುವ
ಸಾಧ್ಯತೆಗಳನ್ನು
ಅಲ್ಲಗಳೆಯುವಂತಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+