ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿಯನ್ನು ಬಗ್ಗಿಸುವುದೇ ಬಿಜೆಪಿ ಹೈಕಮಾಂಡ್?
ನಾಯಕತ್ವ ಬದಲಾವಣೆಯಾಗಬೇಕು ಎನ್ನುವುದು ರೆಡ್ಡಿಗಳ ಪ್ರಮುಖ ಬೇಡಿಕೆ. ರಾಜ್ಯದ ಒಳಿಗಾಗಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದು ಎಲ್ಲರ ಅಶಯವಾಗಿದೆ. ಈ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವೆ. ವರಿಷ್ಠರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಜನಾರ್ದನರೆಡ್ಡಿ ಹೇಳಿದರು.
ಜನಾರ್ದನರೆಡ್ಡಿ ಇಂದು ಪಕ್ಷದ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
(ಏಜನ್ಸೀಸ್)
Comments
yediyurappa ಯಡಿಯೂರಪ್ಪ ನವದೆಹಲಿ new delhi ಜನಾರ್ದನ ರೆಡ್ಡಿ janardhana reddy arun jaitley sushma swaraj ಅರುಣ್ ಜೇಟ್ಲಿ ಸುಷ್ಮಾ ಸ್ವರಾಜ್ rift in bjp ಬಿಜೆಪಿ ಬಿಕ್ಕಟ್ಟು
Story first published: Monday, November 2, 2009, 13:12 [IST]