ನವೆಂಬರ್ ಮಾಲಿನ್ಯ ಜಾಗೃತಿ ಮಾಸ: ಅಶೋಕ್

ಬೆಂಗಳೂರು,

ನ.1:
ಕರ್ನಾಟಕ
ರಾಜ್ಯ
ಸಾರಿಗೆ
ಇಲಾಖೆಯು
ನವೆಂಬರ್
2009
ಮಾಹೆಯನ್ನು
ಮಾಲಿನ್ಯ
ಜಾಗೃತಿ
ಮಾಸವನ್ನಾಗಿ
ಆಚರಿಸುತ್ತಿದೆ.
ಸಾರಿಗೆ
ಸಚಿವ
ಆರ್.
ಅಶೋಕ್
ಅವರು
ನವೆಂಬರ್
2
ರಂದು
ಬೆಳಿಗ್ಗೆ
8.00
ಗಂಟೆಗೆ
ಪರಿಸರ
ಪಾದಯಾತ್ರೆ
ಮೂಲಕ
ನೆರವೇರಿಸಲಿದ್ದಾರೆ.

id="toptextpromo">

ಪರಿಸರ
ಪಾದಯಾತ್ರೆಯನ್ನು
ಕಂಠೀರವ
ಕ್ರೀಡಾಂಗಣದಿಂದ
ಆರಂಭಿಸಿ
ಕೆಎಸ್‌ಎಲ್‌ಟಿಎ
ಟೆನ್ನಿಸ್
ಕ್ರೀಡಾಂಗಣ,
ಭಾಲಭವನ,ಹೈಕೋರ್ಟ್
ಸ್ಟೇಟ್
ಲೈಬ್ರರಿ,
ಹಡ್ಸನ್
ಸರ್ಕಲ್
ಮತ್ತು
ಕಂಠೀರವ
ಕ್ರೀಡಾಂಗಣಕ್ಕೆ
ಬೆಳಿಗ್ಗೆ
11.00
ಗಂಟೆಗೆ
ಹಿಂದಿರುಗಲಾಗುವುದು.
ಸುಮಾರು
500
ಜನ
ಕಾರ್ಯಕ್ರಮದಲ್ಲಿ
ಭಾಗವಹಿಸುವ
ನಿರೀಕ್ಷೆ
ಇದೆ
ಎಂದು
ಸಾರಿಗೆ
ಇಲಾಖೆಯ
ಪ್ರಕಟಣೆ
ತಿಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+