ಬೆಂಗಳೂರಿನಲ್ಲಿ ನಗುವುದಕ್ಕೊಂದು ಕಾರಣ

ನಗುನಗುತಾ ನಡೀ ನಡಿ'ಹೆಸರಿನ ಅಡಿಯಲ್ಲಿ ಅಪರೂಪದ ಹಾಸ್ಯ ನಾಟಕೋತ್ಸವ ನಡೆಸಲಾಗುತ್ತಿದೆ. ನ.9 ರಂದು ಶಂಕರ್ನಾಗ್ ಅವರ ಜನ್ಮದಿನ. ಈ ಪ್ರಯುಕ್ತ ಶಂಕರ್ ಅವರ ಬದುಕು. ಕನಸು ಮತ್ತು ಸಾಧನೆ ವಿವರಿಸುವ ವೆಬ್ ಪುಟಗಳಿಗೆ ಅಂದು ಚಾಲನೆ ನೀಡಲಾಗುತ್ತದೆ. ಕನ್ನಡ ನಾಟಕಗಳಿಗೆ ಮತ್ತು ಕವಿ ಗೋಷ್ಠಿಗೆ ಟಿಕೆಟ್ ತಲಾ 100ರೂ. ಇತರೆ ಭಾಷೆಗಳ ನಾಟಕಗಳಿಗೆ 150 ರೂ.ಮಧ್ಯಾಹ್ನದ ಪ್ರದರ್ಶನಕ್ಕೆ ಬರುವ ವಿದ್ಯಾರ್ಥಿಗಳಿಗೆ ಕೇವಲ 50 ರೂ.
ಉತ್ಸವದ ಉಸ್ತುವಾರಿಯನ್ನು ನಿರ್ದೇಶಕ ಎಸ್.ಸುರೇಂದ್ರನಾಥ್ (ಸೂರಿ) ವಹಿಸಿಕೊಂಡಿದ್ದಾರೆ. ನಾಟಕಗಳ ಪ್ರದರ್ಶನ ಮಧ್ಯಾಹ್ನ 2.30 ಮತ್ತು ಸಂಜೆ 7.70 . ಕವಿಗೋಷ್ಠಿ ಸಮಯ: 7.30. ಟಿಕೆಟ್ ಗಳು ಇದೇ ಶುಕ್ರವಾರ 30 ರಿಂದ ಲಭ್ಯ. ಆನ್ಲೈನ್ (www.indianstage.in)ನಲ್ಲಿ ಸಹ ಟಿಕೆಟ್ಗಳನ್ನು ಕಾಯ್ದಿರಿಸಬಹುದು. ದೂರವಾಣಿಯಲ್ಲಿ ಬುಕ್ ಮಾಡ
ಬೇಕಿದ್ದರೆ, 98800 36611 ಸಂಪರ್ಕಿಸಬಹುದು.
ನಾಟಕಗಳು :
ನ.5-ಒಳಕ್ ನ ಪಳಕ್ (ಮರಾಠಿ). ನಿರ್ದೇಶನ: ಮಂಗೇಶ್ ಕದಂ
ನ.6-ಮದಿಮೆ (ತುಳು). ನಿರ್ದೇಶನ: ವಿಜಯ ಕುಮಾರ್ ಕೊಡಿಯಾಲಬೈಲ್
ನ.7-ಚೆಕೋವ್ ಕಿ ದುನಿಯಾ (ಹಿಂದಿ). ನಿರ್ದೇಶನ: ರಂಜಿತ್ ಕಪೂರ್
ನ.8-ವಕ್ರ (ಕನ್ನಡ) ನಿರ್ದೇಶನ (ಮಂಡ್ಯ ರಮೇಶ್)
ನ.9-ಶಂಕರ್ ಕುರಿತ ವೆಬ್ಸೈಟ್ ಉದ್ಘಾಟನೆ
ನ.10-ಹಿಂದಿ ಹಾಸ್ಯ ಕವಿ ಸಮ್ಮೇಳನ
ನ.11-ಕನ್ನಡ ಹಾಸ್ಯ ಕವಿ ಸಮ್ಮೇಳನ (ಸುಮತೀಂದ್ರ ನಾಡಿಗ, ಬಿ.ಆರ್.ಲಕ್ಷ್ಮಣ್ರಾವ್, ಡುಂಡಿರಾಜ್, ಭುವನೇಶ್ವರಿ ಹೆಗಡೆ. ಅ.ರಾ.ಮಿತ್ರ ಪಾಲ್ಗೊಳ್ಳುವರು)
ನ.12-ಆಲ್ ಥೀವ್ಸ್ (ಆಂಗ್ಲ)
ನ.13-ಪ್ರೊಜೆಕ್ಟ್ ಸ್ಟ್ರಿಪ್ (ಆಂಗ್ಲ)
ನ.14-ಆತಂಕವಾದಿಯ ಆಕಸ್ಮಿಕ ಸಾವು (ಕನ್ನಡ). ನಿರ್ದೇಶನ ಪ್ರಕಾಶ್ ಬೆಳವಾಡಿ
ನ.15-ಆವೋ ಸಾಥಿ ಸಪ್ನೆ ದೇಖೇ (ಹಿಂದಿ)
(ಏಜೆನ್ಸೀಸ್)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications