ಹಸುಳೆಯ ತ್ವಚೆ ಮೇಲೆಲ್ಲಾ ಅಲ್ಲಾ ಶ್ಲೋಕ

ವಿಚಿತ್ರ ಎಂಬಂತೆ ಈ ಸಾಲುಗಳು ವಾರಕ್ಕೆ ಎರಡು ಬಾರಿ ಬದಲಾಗುತ್ತಿದೆ. ಸೋಮವಾರ ಮತ್ತು ಗುರುವಾರ ರಾತ್ರಿ ಮೊದಲಿದ್ದ ಉಕ್ತಿಗಳ ಜಾಗದಲ್ಲಿ ಬೇರೆ ಉಕ್ತಿಗಳು ಕಾಣಿಸಿಕೊಳ್ಳುತ್ತದೆ. ಆಗ ಮಗುವಿನ ಉಷ್ಣತೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಮಗುವಿನ ಕುಟುಂಬದ ಮೂಲಗಳು ತಿಳಿಸಿದೆ. ಮಗುವಿನ ತಾಯಿ ಮತ್ತು ತಂದೆ ಅಷ್ಟೊಂದು ಧಾರ್ಮಿಕ ಮನೋಭಾವದವರಲ್ಲ, ಮಗುವಿನ ಮೇಲೆ ಗೋಚರಿಸುತ್ತಿರುವ ಕುರಾನ್ ಸಾಲುಗಳು ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ.
ಚಿಕಿತ್ಸೆ ವೇಳೆ ವೈದ್ಯರು ಈ ಬೆಳವಣಿಗೆಯನ್ನು ಗುರುತಿಸಿದಾಗ ವಿಷಯ ಬಹಿರಂಗಗೊಂಡಿದೆ. ಇದೊಂದು ಪವಾಡವೇ ಸರಿ ಎಂದಿರುವ ವೈದ್ಯರು ಮಗುವಿನ ಮೇಲೆ ಯಾರಾದರು ಬರೆಯುತ್ತಿರುವ ಶಂಕೆಯನ್ನು ತಳ್ಳಿ ಹಾಕಿದ್ದಾರೆ. ಈ ವಿದ್ಯಮಾನವನ್ನು ಲಂಡನ್ನಿನ ದೈನಿಕ ಸನ್ ವರದಿ ಮಾಡಿದೆ. ಆನಂತರ ವರ್ತಮಾನವನ್ನು ಭಾರತದೊಳಗೆ ಬಿಟ್ಟುಕೊಂಡ ಮೊದಲ ಮಾಧ್ಯಮ ಕಾಶ್ಮೀರ್ ಅಬ್ ಸರ್ ವರ್ ಆನ್ ಲೈನ್.
ಇಂಥ ಪವಾಡ ಸದೃಶ ಸುದ್ದಿ ದೂರದ ರಷ್ಯದಲ್ಲಿ ಸಂಭವಿಸಿರುವುದರಿಂದ ಟಿವಿ9 ವಾರ್ತಾ ವಾಹಿನಿಯ ಹೀಗೂ ಉಂಟೆ ಕಾರ್ಯಕ್ರಮ ಒಂದು ಎಪಿಸೋಡ್ ನಿಂದ ವಂಚಿತವಾಗಿದೆ. ಆದರೂ, ನಮ್ಮ ಟಿವಿ9 ನಾರಾಯಣ ಸ್ವಾಮಿ ಅವರು ರಷ್ಯಕ್ಕೆ ಹೋಗಿ ಒಂದು ಕೈ ನೋಡಬಹುದು.
(ಏಜೆನ್ಸೀಸ್)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications